Practice Questions (Current Affairs From This Magazine)
1) ಹೆಚ್ಐವಿ ಹರಡುವಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸೊಳ್ಳೆಯು ಈ ಹಿಂದೆ ಹೆಚ್ಐವಿ ಲಕ್ಷಣವುಳ್ಳ ವ್ಯಕ್ತಿಯನ್ನು ಕಚ್ಚಿದ್ದರೆ, ಆ ಸೊಳ್ಳೆಯ ಕಚ್ಚುವಿಕೆಯಿಂದ ಹೆಚ್ಐವಿ ಹರಡಬಹುದು.
- ಲೈಂಗಿಕವಾಗಿ ಹರಡುವ ಇತರ ಸೋಂಕುಗಳ (STIs) ಉಪಸ್ಥಿತಿಯಿಂದಾಗಿ ಹೆಚ್ಐವಿ ಹರಡುವ ಅಪಾಯವು ಹೆಚ್ಚಾಗಬಹುದು.
- ಹೆಚ್ಐವಿ -ಪಾಸಿಟಿವ್ ತಾಯಿಯು ಎದೆಹಾಲು ಉಣಿಸುವುದರಿಂದ ಶಿಶುವಿಗೆ ಹೆಚ್ಐವಿ ಹರಡಬಹುದು.
ಮೇಲಿನ ಎಷ್ಟು ಹೇಳಿಕೆ/ಗಳು ಸರಿಯಾಗಿವೆ?
- ಕೇವಲ ಒಂದು
- ಕೇವಲ ಎರಡು
- ಮೂರೂ
- ಯಾವುದೂ ಅಲ್ಲ
ಉತ್ತರ:- B
2) ಈ ಕೆಳಗಿನ ಹೆಚ್ಐವಿ /ಏಡ್ಸ್ ಸಂಬಂಧಿತ ಉಪಕ್ರಮಗಳನ್ನು ಅವುಗಳ ಸರಿಯಾದ ವಿವರಣೆಗಳೊಂದಿಗೆ ಹೊಂದಿಸಿರಿ:
|
ಪಟ್ಟಿ – I (ಹೆಚ್ಐವಿ /ಏಡ್ಸ್ ಸಂಬಂಧಿತ ಉಪಕ್ರಮ)
|
ಪಟ್ಟಿ – II (ವಿವರಣೆ)
|
|
a. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ
|
1. ಸೋಂಕಿತ ತಾಯಿಯಿಂದ ಮಗುವಿಗೆ ಹೆಚ್ಐವಿ ಹರಡುವುದನ್ನು ತಡೆಯುತ್ತದೆ.
|
|
b. ಪಿಪಿಟಿಸಿಟಿ (PPTCT) ಕಾರ್ಯಕ್ರಮ
|
2. ART ನಿಲ್ಲಿಸಿದ ‘ಹೆಚ್ಐವಿ’ಯೊಂದಿಗೆ ಬದುಕುತ್ತಿರುವ ಜನರನ್ನು ಮರುಸಂಯೋಜಿಸುವುದು.
|
|
c. ಮಿಷನ್ ಸಂಪರ್ಕ್
|
3. ಹೆಚ್ಐವಿ ನಿಯಂತ್ರಿಸಲು ಮತ್ತು ಚಿಕಿತ್ಸೆ ನೀಡಲು ಇರುವ ರಾಷ್ಟ್ರೀಯ ಕಾರ್ಯಕ್ರಮ; ಕೇಂದ್ರ ವಲಯದ ಯೋಜನೆ.
|
|
d. ಪ್ರಾಜೆಕ್ಟ್ ಆಕ್ಸಿಲರೇಟ್
|
4. ಹೆಚ್ಐವಿ -ಪಾಸಿಟಿವ್ ವ್ಯಕ್ತಿಗಳ ವಿರುದ್ಧದ ತಾರತಮ್ಯವನ್ನು ನಿಷೇಧಿಸುತ್ತದೆ.
|
|
e. ಹೆಚ್ಐವಿ /ಏಡ್ಸ್ ಕಾಯಿದೆ, 2017
|
5. ಸೇಫ್ ಜಿಂದಗಿ ಪೋರ್ಟಲ್ ಮೂಲಕ ಆನ್ಲೈನ್ ಹೆಚ್ಐವಿ ಸೇವೆಗಳು.
|
ಸರಿಯಾದ ಆಯ್ಕೆಯನ್ನು ಆರಿಸಿ:
- a-1, b-2, c-3, d-4, e-5
- a-2, b-3, c-4, d-1, e-5
- a-3, b-1, c-2, d-5, e-4
- a-1, b-3, c-2, d-4, e-5
ಉತ್ತರ: C
3). ಈ ಕೆಳಗಿನ ಪರಮಾಣು ವಿದ್ಯುತ್ ಸ್ಥಾವರಗಳ ಜೋಡಿಗಳನ್ನು ಅವುಗಳ ರಾಜ್ಯಗಳೊಂದಿಗೆ (ಸ್ಥಳ) ಹೊಂದಿಸಿರಿ:
|
ಪರಮಾಣು ವಿದ್ಯುತ್ ಸ್ಥಾವರಗಳು
|
ರಾಜ್ಯಗಳು (ಸ್ಥಳ)
|
|
a. ತಾರಾಪುರ
|
ರಾಜಸ್ಥಾನ
|
|
b. ಕೂಡಂಕುಲಂ
|
ತಮಿಳುನಾಡು
|
|
c. ಕಾಕ್ರಪಾರ್
|
ಗುಜರಾತ್
|
|
d. ರಾವತ್ಭಾಟ
|
ಮಹಾರಾಷ್ಟ್ರ
|
ಮೇಲಿನ ಎಷ್ಟು ಜೋಡಿಗಳು ಸರಿಯಾಗಿವೆ?
ಸರಿಯಾದ ಆಯ್ಕೆಯನ್ನು ಆರಿಸಿ:
- ಕೇವಲ ಒಂದು
- ಕೇವಲ ಎರಡು
- ಮೂರೂ
- ಎಲ್ಲವೂ
ಉತ್ತರ:- B
4) ಎಲ್ಲೋರಾ ಗುಹೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಎಲ್ಲೋರಾದಲ್ಲಿನ ಹಿಂದೂ ಗುಹೆಗಳನ್ನು ಬೌದ್ಧ ಗುಹೆಗಳಿಗಿಂತ ಮೊದಲೇ ಕೆತ್ತಲಾಗಿದೆ.
- ಎಲ್ಲೋರಾದಲ್ಲಿನ ಜೈನ ಗುಹೆಗಳು ಈ ತಾಣದ ವಾಸ್ತುಶಿಲ್ಪದ ಅಭಿವೃದ್ಧಿಯ ಅಂತಿಮ ಹಂತಕ್ಕೆ ಸೇರಿವೆ.
- ಎಲ್ಲೋರಾದಲ್ಲಿನ ಬಹುಪಾಲು ಗುಹೆಗಳು ಹಿಂದೂ ಗುಹೆಗಳಾಗಿವೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: C
5). ನಾಗಾಲ್ಯಾಂಡ್ನ ಹಾರ್ನ್ಬಿಲ್ ಉತ್ಸವಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ನಾಗಾ ಬುಡಕಟ್ಟುಗಳ ವಲಸೆ ಇತಿಹಾಸದ ಸ್ಮರಣಾರ್ಥವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ.
- ಇದನ್ನು ವಾರ್ಷಿಕವಾಗಿ ನಾಗಾಲ್ಯಾಂಡ್ ಸರ್ಕಾರ ಸ್ಥಾಪಿಸಿದ ಪಾರಂಪರಿಕ ಗ್ರಾಮವಾದ ಕಿಸಾಮಾದಲ್ಲಿ ನಡೆಸಲಾಗುತ್ತದೆ.
- ಈ ಉತ್ಸವವು ಕಾಕತಾಳೀಯವಾಗಿ ನಾಗಾಲ್ಯಾಂಡ್ನ ರಾಜ್ಯೋತ್ಸವ ದಿನದಂದೇ ಜರುಗಿತು.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: C
6). ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಯುನೆಸ್ಕೋದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಮಂಡಳಿಯಾಗಿದೆ.
- ಯುನೆಸ್ಕೋ ಸಾಮಾನ್ಯ ಸಮ್ಮೇಳನದಿಂದ ಇದರ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
- ಯುನೆಸ್ಕೋದ ಎಲ್ಲಾ ಸದಸ್ಯ ರಾಷ್ಟ್ರಗಳು ಕಾರ್ಯಕಾರಿ ಮಂಡಳಿಯ ಶಾಶ್ವತ ಸದಸ್ಯರಾಗಿರುತ್ತಾರೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1 ಮಾತ್ರ
- 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
ಉತ್ತರ: B
7). ಸಿಐಎಸ್ಎಫ್ ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಿಐಎಸ್ಎಫ್ ಅನ್ನು ‘ಸಿಐಎಸ್ಎಫ್ ಕಾಯಿದೆ, 1968’ ರ ಅಡಿಯಲ್ಲಿ ಸ್ಥಾಪಿಸಲಾಯಿತು.
- ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಇದು ಬಾಹ್ಯಾಕಾಶ ಇಲಾಖೆ , ಪರಮಾಣು ಶಕ್ತಿ ಇಲಾಖೆ ಮುಂತಾದ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
8). ಹಂಸ-3 ವಿಮಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಂಪೂರ್ಣ ಸಂಯೋಜಿತ ಲಘು ವಿಮಾನವಾಗಿದೆ.
- ಇದನ್ನು ಪ್ರಾಥಮಿಕವಾಗಿ ಮೂಲಭೂತ ಪೈಲಟ್ ತರಬೇತಿಗಾಗಿ CSIR-NAL ಅಭಿವೃದ್ಧಿಪಡಿಸಿದೆ.
- ಈ ವಿಮಾನವು ಸುಧಾರಿತ ಹಾರಾಟ ತರಬೇತಿಗಾಗಿ ಪೂರ್ಣ ಗ್ಲಾಸ್-ಕಾಕ್ಪಿಟ್ ಏವಿಯಾನಿಕ್ಸ್ ಅನ್ನು ಒಳಗೊಂಡಿದೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
(a) 1 ಮತ್ತು 2 ಮಾತ್ರ
(b) 2 ಮತ್ತು 3 ಮಾತ್ರ
(c) 1 ಮತ್ತು 3 ಮಾತ್ರ
(d) 1, 2 ಮತ್ತು 3
ಉತ್ತರ: A
9). “ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ” (ITPGRFA) ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಅಡಿಯಲ್ಲಿ ಅಳವಡಿಸಿಕೊಳ್ಳಲಾದ ಕಾನೂನುಬದ್ಧವಾಗಿ ಬದ್ಧವಾಗಿರುವ ಒಪ್ಪಂದವಾಗಿದೆ.
- ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು ಇದರ ಗುರಿಯಾಗಿದೆ.
- ಇದು ಬಹುಪಕ್ಷೀಯ ವ್ಯವಸ್ಥೆಯ ಮೂಲಕ ನ್ಯಾಯಯುತ ಮತ್ತು ಸಮಾನ ಲಾಭ ಹಂಚಿಕೆಗೆ ಅವಕಾಶ ನೀಡುತ್ತದೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
10). ಹಣಕಾಸು ಸೇರ್ಪಡೆಗಾಗಿನ ರಾಷ್ಟ್ರೀಯ ಕಾರ್ಯತಂತ್ರ (NSFI) 2025-30 ರ ಅನುಷ್ಠಾನದ ಮೇಲ್ವಿಚಾರಣೆಯಲ್ಲಿ ಯಾವ ಸಂಸ್ಥೆಯು ಸಮನ್ವಯದ ಪಾತ್ರವನ್ನು ವಹಿಸುತ್ತದೆ?
- ಹಣಕಾಸು ಸಚಿವಾಲಯ
- ನೀತಿ ಆಯೋಗ
- ಭಾರತೀಯ ರಿಸರ್ವ್ ಬ್ಯಾಂಕ್
- ಸೆಬಿ
ಉತ್ತರ: C
11). ಭಾರತ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ದ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು BWC ಗೆ ಸಹಿದಾರ ರಾಷ್ಟ್ರ ಮತ್ತು ಸದಸ್ಯ ರಾಷ್ಟ್ರವಾಗಿದೆ.
- ಅಸ್ತಿತ್ವದಲ್ಲಿರುವ ಜೈವಿಕ ಶಸ್ತ್ರಾಸ್ತ್ರಗಳ ದಾಸ್ತಾನುಗಳನ್ನು ನಾಶಪಡಿಸಲು ಭಾರತ ಬದ್ಧವಾಗಿದೆ.
- BWC ಅಡಿಯಲ್ಲಿ ಜೈವಿಕ ವಿಜ್ಞಾನದ ಶಾಂತಿಯುತ ಬಳಕೆಯನ್ನು ಭಾರತ ಬೆಂಬಲಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
12). ‘ಸಂಚಾರ್ ಸಾಥಿ’ ಯ ಈ ಕೆಳಗಿನ ವೈಶಿಷ್ಟ್ಯಗಳನ್ನು ಪರಿಗಣಿಸಿ:
- IMEI ಅಥವಾ ಬಾರ್ಕೋಡ್ ಸ್ಕ್ಯಾನಿಂಗ್ ಬಳಸಿ ಮೊಬೈಲ್ ಹ್ಯಾಂಡ್ಸೆಟ್ನ ನೈಜತೆಯನ್ನು ಪರಿಶೀಲಿಸುವುದು.
- ಭೌಗೋಳಿಕ ನಿಯತಾಂಕಗಳ ಆಧಾರದ ಮೇಲೆ ವೈರ್ಲೈನ್ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಗುರುತಿಸುವುದು.
- ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಎಲ್ಲಾ ಸ್ಪ್ಯಾಮ್ ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವುದು.
ಈ ಮೇಲೆ ಪಟ್ಟಿ ಮಾಡಲಾದ ಯಾವ ವೈಶಿಷ್ಟ್ಯವು/ಗಳು ‘ಸಂಚಾರ್ ಸಾಥಿ’ ಅಡಿಯಲ್ಲಿ ನಿಜವಾಗಿ ಲಭ್ಯವಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
13). ‘ಪಿಎಂ ವಿಕಾಸ್’ ಯೋಜನೆಯು ಹಿಂದಿನ ಹಲವಾರು ಯೋಜನೆಗಳ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ. ಈ ಕೆಳಗಿನ ಯಾವ ಯೋಜನೆಗಳನ್ನು ‘ಪಿಎಂ ವಿಕಾಸ್’ ನಲ್ಲಿ ವಿಲೀನಗೊಳಿಸಲಾಗಿದೆ?
- ಸೀಖೋ ಔರ್ ಕಮಾವೋ
- ನಯಿ ಮಂಜಿಲ್
- ಉಜ್ವಲ ಯೋಜನೆ
- ಉಸ್ತಾದ್
- ಹಮಾರಿ ಧರೋಹರ್
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:
- 1, 2, 4 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
14). ‘ಪಿಎಂ ವಿಕಾಸ್’ ಯೋಜನೆಯ ಅಡಿಯಲ್ಲಿ ಗುರಿಪಡಿಸಲಾದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯಿದೆ ಅಡಿಯಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರಿಗೆ ಈ ಯೋಜನೆಯು ಅನ್ವಯಿಸುತ್ತದೆ.
- ಭಾರತವು ರಾಷ್ಟ್ರೀಯ ಮಟ್ಟದಲ್ಲಿ ಆರು ಅಲ್ಪಸಂಖ್ಯಾತ ಸಮುದಾಯಗಳನ್ನು ಅಧಿಕೃತವಾಗಿ ಗುರುತಿಸುತ್ತದೆ.
- ಝೋರಾಸ್ಟ್ರಿಯನ್ನರನ್ನು (ಪಾರ್ಸಿಗಳು) ಕೌಶಲ್ಯ ಅಭಿವೃದ್ಧಿ ಘಟಕಗಳಿಂದ ಹೊರಗಿಡಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಯಾವುದೂ ಇಲ್ಲ
ಉತ್ತರ: B
15). “ಹೆರಾನ್ Mk II” ಮಾನವರಹಿತ ವೈಮಾನಿಕ ವಾಹನಕ್ಕೆ (UAV) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದೆ.
- ಇದು UAV ಗಳ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆ (MALE) ವರ್ಗಕ್ಕೆ ಸೇರಿದೆ.
- ಇದನ್ನು ಪ್ರಾಥಮಿಕವಾಗಿ ಅಲ್ಪ-ಶ್ರೇಣಿಯ ಯುದ್ಧತಂತ್ರದ ಯುದ್ಧಭೂಮಿ ಕಣ್ಗಾವಲಿಗಾಗಿ ವಿನ್ಯಾಸಗೊಳಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
16). IDPD 2025 ರ ಘೋಷವಾಕ್ಯವಾದ, “ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ವಿಕಲಚೇತನರನ್ನೂ ಒಳಗೊಂಡ ಸಮಾಜಗಳನ್ನು ಬೆಳೆಸುವುದು”, ಈ ಕೆಳಗಿನ ಯಾವ ವಿಧಾನವನ್ನು ನೇರವಾಗಿ ಪ್ರತಿಪಾದಿಸುತ್ತದೆ?
- ದತ್ತಿ ಆಧಾರಿತ ಕಲ್ಯಾಣ ಉಪಕ್ರಮಗಳ ವಿತರಣೆ
- ಅಂಗವೈಕಲ್ಯದ ವೈದ್ಯಕೀಯ ಮಾದರಿ
- ಹಕ್ಕು ಆಧಾರಿತ ಮತ್ತು ಅಂತರ್ಗತ ಅಭಿವೃದ್ಧಿ ವಿಧಾನ
- ಮೂಲಸೌಕರ್ಯ ಆಧಾರಿತ ನಗರಾಭಿವೃದ್ಧಿ
ಉತ್ತರ: C
17). “ಜಿಯೋ ಪಾರ್ಸಿ ಯೋಜನೆ” ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯಾ ಕಾಳಜಿಗಳನ್ನು ಪರಿಹರಿಸಲು ಇದನ್ನು 2013-14 ರಲ್ಲಿ ಪ್ರಾರಂಭಿಸಲಾಯಿತು.
- ವೈಜ್ಞಾನಿಕ ಶಿಷ್ಟಾಚಾರಗಳು ಮತ್ತು ರಚನಾತ್ಮಕ ಮಧ್ಯಸ್ಥಿಕೆಗಳ ಮೂಲಕ ಜನಸಂಖ್ಯೆಯ ಕುಸಿತವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಇದು ಹೊಂದಿದೆ.
- ಇದು ಭಾರತದಲ್ಲಿ ಅಧಿಸೂಚಿಸಲಾದ ಎಲ್ಲಾ ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
18). ‘ಜಲ ಜೀವನ್ ಮಿಷನ್’ನ ಹಣಕಾಸು ಮತ್ತು ಆಡಳಿತಾತ್ಮಕ ರಚನೆಯನ್ನು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ವಿವರಿಸುತ್ತದೆ?
- ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಅನುಷ್ಠಾನಗೊಳ್ಳುವ ಕೇಂದ್ರ ವಲಯದ ಯೋಜನೆ
- ವೆಚ್ಚ-ಹಂಚಿಕೆಯೊಂದಿಗೆ ರಾಜ್ಯಗಳ ಮೂಲಕ ಜಾರಿಗೊಳಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆ
- ಹಣಕಾಸು ಆಯೋಗವು ಶಿಫಾರಸು ಮಾಡಿದ ಅನುದಾನ ಆಧಾರಿತ ಕಾರ್ಯಕ್ರಮ
- ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಚಾಲಿತ ಉಪಕ್ರಮ
ಉತ್ತರ: B
19). ಬೆಸೆಲ್ -III ಮಾರ್ಗಸೂಚಿಗಳಿಂದ ಪಡೆದ ಮಾನದಂಡಗಳ ಆಧಾರದ ಮೇಲೆ, ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ D-SIB (ದೇಶೀಯವಾಗಿ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕುಗಳು) ಗಳನ್ನು ಗುರುತಿಸುತ್ತದೆ. ಇವು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ಗಾತ್ರ (ಒಟ್ಟು ಆರ್ಥಿಕ ವ್ಯಾಪ್ತಿ)
- ಪರಸ್ಪರ ಸಂಪರ್ಕ
- ಸೇವೆಗಳ ಪರ್ಯಾಯತೆ
- ಲಾಭದಾಯಕತೆಯ ಕಾರ್ಯಕ್ಷಮತೆ
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
20). ಭಾರತೀಯ ಕಡಲ ಸಿದ್ಧಾಂತಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಕಡಲ ವ್ಯಾಪಾರ ಮಾರ್ಗಗಳನ್ನು ಭದ್ರಪಡಿಸಿಕೊಳ್ಳಲು ಇದು ಭಾರತೀಯ ನೌಕಾಪಡೆಗೆ ಮೂಲಭೂತ ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.
- ಇದು ಕಡಲ ಕ್ಷೇತ್ರದಲ್ಲಿ, ವಿಶೇಷವಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯನ್ನು “ಪ್ರಥಮ ಪ್ರತಿಸ್ಪಂದಕ” ಎಂದು ಪರಿಕಲ್ಪಿಸುತ್ತದೆ.
- ಸಂಯೋಜಿತ ಥಿಯೇಟರ್ ಯೋಜನೆಯ ಭಾಗವಾಗಿ ಕಾರ್ಗಿಲ್ ಸಂಘರ್ಷದ ನಂತರ ಇದನ್ನು ಮೊದಲು ಬಿಡುಗಡೆ ಮಾಡಲಾಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3
ಉತ್ತರ: C
21). ರೋಹಿಂಗ್ಯಾ ಸಮುದಾಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರು ಪ್ರಧಾನವಾಗಿ ಮ್ಯಾನ್ಮಾರ್ನ ರಾಖೈನ್ ರಾಜ್ಯದಲ್ಲಿ ವಾಸಿಸುವ ಜನಾಂಗೀಯ ಸಮುದಾಯಕ್ಕೆ ಸೇರಿದ್ದಾರೆ.
- ಮ್ಯಾನ್ಮಾರ್ ಸರ್ಕಾರವು ಇವರನ್ನು ಅಧಿಕೃತವಾಗಿ ಅಧಿಸೂಚಿಸಲಾದ ‘ಜನಾಂಗೀಯ ರಾಷ್ಟ್ರೀಯತೆಗಳಲ್ಲಿ’ ಒಂದೆಂದು ಗುರುತಿಸುತ್ತದೆ.
- ಇವರನ್ನು ಮ್ಯಾನ್ಮಾರ್ನಲ್ಲಿ ಬಹುಮಟ್ಟಿಗೆ ಅಕ್ರಮ ವಲಸಿಗರು ಮತ್ತು ವಿದೇಶಿ ನಿವಾಸಿಗರು ಎಂದು ವರ್ಗೀಕರಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: A
22). ಐಬಿಸಿ (IBC) ಅಡಿಯಲ್ಲಿನ ನ್ಯಾಯ ನಿರ್ಣಯ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಘಟಕ
|
ನ್ಯಾಯ ನಿರ್ಣಯ ಪ್ರಾಧಿಕಾರ
|
|
1. ಕಂಪನಿಗಳು
|
ಸಾಲ ವಸೂಲಾತಿ ನ್ಯಾಯಮಂಡಳಿ (DRT)
|
|
2. ಎಲ್ಎಲ್ಪಿಗಳು (LLPs)
|
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)
|
|
3. ವ್ಯಕ್ತಿಗಳು
|
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)
|
|
4. ಪಾಲುದಾರಿಕೆ ಸಂಸ್ಥೆಗಳು
|
ಉಚ್ಚ ನ್ಯಾಯಾಲಯಗಳು
|
ಮೇಲೆ ನೀಡಿರುವ ಜೋಡಿಗಳಲ್ಲಿ ಯಾವುದು/ಯಾವುವು ಸರಿಯಾಗಿ ಹೊಂದಾಣಿಕೆಯಾಗಿವೆ?
- 1 ಮತ್ತು 3 ಮಾತ್ರ
- 2 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
23). ಪ್ರತಿಪಾದನೆ (A): GLP-1 ಚಿಕಿತ್ಸೆಗಳು ಚಯಾಪಚಯ ನಿಯಂತ್ರಣದಲ್ಲಿ ಒಳಗೊಂಡಿರುವ, ನೈಸರ್ಗಿಕವಾಗಿ ಉತ್ಪತ್ತಿಯಾಗುವ ಹಾರ್ಮೋನ್ ಅನ್ನು ಅನುಕರಿಸುತ್ತವೆ.
ಕಾರಣ (R): GLP-1 ಚಿಕಿತ್ಸೆಗಳು ಪ್ರಾಥಮಿಕವಾಗಿ ಮೂಲ ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ತೂಕ ಇಳಿಕೆಯನ್ನು ಉತ್ತೇಜಿಸುತ್ತವೆ.
ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ
- A ಸರಿ, ಆದರೆ R ತಪ್ಪು
- A ತಪ್ಪು, ಆದರೆ R ಸರಿ
ಉತ್ತರ: C
24). ‘ಸಮಗ್ರ ಶಿಕ್ಷಣ’ ಅಭಿಯಾನದ ಅಡಿಯಲ್ಲಿ, ಈ ಕೆಳಗಿನ ಯಾವ ಕ್ರಮಗಳಿಗೆ/ಸೌಲಭ್ಯಗಳಿಗೆ ಸ್ಪಷ್ಟವಾಗಿ ಬೆಂಬಲ ನೀಡಲಾಗುತ್ತದೆ?
- ಸಂಯೋಜಿತ ಶಾಲಾ ಅನುದಾನಗಳು ಮತ್ತು ಗ್ರಂಥಾಲಯಗಳು.
- ಉಚಿತ ಸಮವಸ್ತ್ರಗಳು ಮತ್ತು ಪಠ್ಯಪುಸ್ತಕಗಳು.
- ಐಸಿಟಿ (ICT) ಉಪಕ್ರಮಗಳು ಮತ್ತು ಪರಿಹಾರಾತ್ಮಕ ಬೋಧನೆ.
- ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ತರಬೇತಿ.
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
25). ಮಲೇರಿಯಾವನ್ನು ನಿಯಂತ್ರಿಸಲು ಮತ್ತು ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಈ ಕೆಳಗಿನ ಉಪಕ್ರಮಗಳನ್ನು ಪರಿಗಣಿಸಿ:
- ಮಲೇರಿಯಾಕ್ಕಾಗಿ ಜಾಗತಿಕ ತಾಂತ್ರಿಕ ಕಾರ್ಯತಂತ್ರ 2016–2030.
- E-2025 ಉಪಕ್ರಮ.
- ‘ಅಧಿಕ ಹೊರೆಯಿಂದ ಹೆಚ್ಚಿನ ಪರಿಣಾಮ’ (HBHI) ಉಪಕ್ರಮ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
- 1 ಮತ್ತು 3 ಮಾತ್ರ
ಉತ್ತರ: C
26). ‘ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ’ಗೆ ಈ ಕೆಳಗಿನ ಯಾವ ಅರ್ಹತಾ ಮಾನದಂಡಗಳು ಸರಿಯಾಗಿ ಅನ್ವಯಿಸುತ್ತವೆ?
- ಭಾರತೀಯ ಪ್ರಜೆಯಾಗಿರಬೇಕು.
- ವಯಸ್ಸು 21–24 ವರ್ಷಗಳ ನಡುವೆ ಇರಬೇಕು.
- ಪೂರ್ಣಾವಧಿ ಉದ್ಯೋಗದಲ್ಲಿರಬಾರದು ಅಥವಾ ಪೂರ್ಣಾವಧಿ ಶಿಕ್ಷಣದಲ್ಲಿ ತೊಡಗಿರಬಾರದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
ಉತ್ತರ: A
27). ನುಮಾಲಿಘರ್ ರಿಫೈನರಿ ಲಿಮಿಟೆಡ್ (NRL) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- NRL ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾಗಾರವಾಗಿದೆ.
- NRL ಗೆ ಇತ್ತೀಚೆಗೆ ನವರತ್ನ ಸ್ಥಾನಮಾನ ನೀಡಲಾಗಿದ್ದು, ಇದು ಈ ಮಾನ್ಯತೆ ಪಡೆದ 27ನೇ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (PSU) ವಾಗಿದೆ.
- ನವರತ್ನ ಸ್ಥಾನಮಾನವು ಸಾರ್ವಜನಿಕ ವಲಯದ ಉದ್ಯಮಗಳಿಗೆ, ಸರ್ಕಾರದ ಪೂರ್ವಾನುಮತಿಯಿಲ್ಲದೆ ನೇರವಾಗಿ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು (Listing) ಅವಕಾಶ ನೀಡುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: B
28). ಮಹಾರತ್ನ ಸಾರ್ವಜನಿಕ ವಲಯದ ಉದ್ಯಮಗಳಿಗೆ (PSUs) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಮಹಾರತ್ನಕ್ಕೆ ಅರ್ಹರಾಗುವ ಮೊದಲು ನವರತ್ನ ಸ್ಥಾನಮಾನವನ್ನು ಹೊಂದಿರಬೇಕು.
- ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರಬೇಕು ಮತ್ತು ಕನಿಷ್ಠ ಷೇರುದಾರರ ನಿಯಮಗಳನ್ನು ಅನುಸರಿಸಿರಬೇಕು.
- ಕಳೆದ ಮೂರು ವರ್ಷಗಳಲ್ಲಿ ಸರಾಸರಿ ವಾರ್ಷಿಕ ನಿವ್ವಳ ಲಾಭವು ₹5,000 ಕೋಟಿಗೂ ಅಧಿಕವಾಗಿರಬೇಕು.
- ಎಲ್ಲಾ ಮಹಾರತ್ನ ‘ಪಿಎಸ್ಯು’ಗಳಿಗೆ ಕಾರ್ಯಕ್ಷಮತೆಯ ಪರಿಶೀಲನೆಯಿಲ್ಲದೆ ಜಾಗತಿಕ ಕಾರ್ಯಾಚರಣೆಗಳ ಸವಲತ್ತುಗಳನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
29). “ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂಮಿ ಮತ್ತು ಜಲ ಸಂಪನ್ಮೂಲಗಳ ಸ್ಥಿತಿಗತಿ” (SOLAW) ವರದಿಯನ್ನು ಈ ಕೆಳಗಿನ ಯಾವ ಸಂಸ್ಥೆಯು ಪ್ರಕಟಿಸುತ್ತದೆ?
- ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
- ವಿಶ್ವ ಬ್ಯಾಂಕ್
- ಆಹಾರ ಮತ್ತು ಕೃಷಿ ಸಂಸ್ಥೆ
- ವಿಶ್ವ ಆರೋಗ್ಯ ಸಂಸ್ಥೆ
ಉತ್ತರ: C
30). ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ:
- ಚಂಪಾರಣ್ ಸತ್ಯಾಗ್ರಹದಲ್ಲಿ (1917) ಸಕ್ರಿಯವಾಗಿ ಭಾಗವಹಿಸಿದ್ದು.
- ಪಾಟ್ನಾದ ನಖಾಸ್ ಹೊಂಡದ ಬಳಿ, ಬಿಹಾರದ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದ್ದು.
- ತಮ್ಮ ಕಾನೂನು ವೃತ್ತಿಯನ್ನು ತ್ಯಜಿಸಿದ ನಂತರ, ಪಾಟ್ನಾದಲ್ಲಿ ನ್ಯಾಷನಲ್ ಕಾಲೇಜನ್ನು ಸ್ಥಾಪಿಸಿದ್ದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ (ತಪ್ಪಾಗಿವೆ)?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಯಾವುದೂ ಇಲ್ಲ
ಉತ್ತರ: D
31). ಈ ಕೆಳಗಿನವುಗಳಲ್ಲಿ ‘ಪ್ರಧಾನ ಮಂತ್ರಿ ಜಿ-ವನ್’ ಯೋಜನೆಯ ಉದ್ದೇಶಗಳು ಯಾವುವು?
- ಜೈವಿಕ ರಾಶಿಯನ್ನು ಬಳಸಿಕೊಂಡು 2ಜಿ ಎಥೆನಾಲ್ ಯೋಜನೆಗಳನ್ನು ಉತ್ತೇಜಿಸುವುದು.
- ಎಥೆನಾಲ್ ಮಿಶ್ರಣ ಕಾರ್ಯಕ್ರಮದ (EBP) ಗುರಿಗಳನ್ನು ಸಾಧಿಸುವುದು.
- ಕೃಷಿಯ ಮೇಲಿನ ರೈತರ ಆದಾಯದ ಅವಲಂಬನೆಯನ್ನು ಕಡಿಮೆ ಮಾಡುವುದು.
- ನಿವ್ವಳ ಶೂನ್ಯ ಹೊರಸೂಸುವಿಕೆಯಂತಹ ಪರಿಸರ ಸಂಬಂಧಿತ ಗುರಿಗಳಿಗೆ ಕೊಡುಗೆ ನೀಡುವುದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
32). ಈ ಕೆಳಗಿನ ಜೈವಿಕ ಇಂಧನ ವಿಧಗಳು ಮತ್ತು ಅವುಗಳ ಮೂಲ ವಸ್ತುಗಳನ್ನು ಪರಿಗಣಿಸಿ:
|
ಜೈವಿಕ ಇಂಧನ ವಿಧ
|
ಮೂಲ ವಸ್ತು
|
|
1. 1G ಎಥೆನಾಲ್
|
a. ಬೆಳೆ ತ್ಯಾಜ್ಯಗಳು ಮತ್ತು ಖಾದ್ಯವಲ್ಲದ (ಅಖಾದ್ಯ) ಜೈವಿಕ ರಾಶಿ.
|
|
2. 2G ಎಥೆನಾಲ್
|
b. ಸಾವಯವ ತ್ಯಾಜ್ಯ ಮತ್ತು ಜಾನುವಾರು ಸಗಣಿ.
|
|
3. ಜೈವಿಕ ಅನಿಲ/ಬಯೋ-ಸಿಎನ್ಜಿ
|
c. ಕಾಕಂಬಿ ಮತ್ತು ಕಬ್ಬಿನ ರಸ.
|
ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?
- 1–a, 2–b, 3–c
- 1–c, 2–a, 3–b
- 1–c, 2–b, 3–a
- 1–b, 2–c, 3–a
ಉತ್ತರ: B
33). ಭಾರತದಲ್ಲಿ ರಣಹದ್ದುಗಳಿಗೆ ಎದುರಾಗಿರುವ ಈ ಕೆಳಗಿನ ಬೆದರಿಕೆಗಳನ್ನು ಪರಿಗಣಿಸಿ:
- ಪಶುವೈದ್ಯಕೀಯ ಔಷಧ ‘ಡೈಕ್ಲೋಫೆನಾಕ್’ ಬಳಕೆ.
- ಆರ್ಗನೋಕ್ಲೋರಿನ್ಗಳು, ಪಿಸಿಬಿಗಳು ಮತ್ತು ಭಾರ ಲೋಹಗಳಂತಹ ಕೀಟನಾಶಕಗಳು.
- ವಿದ್ಯುತ್ ಸ್ಪರ್ಶ , ಆವಾಸಸ್ಥಾನಗಳ ನಷ್ಟ ಮತ್ತು ಆಹಾರದ ಕೊರತೆ.
ರಣಹದ್ದುಗಳ ಸಂತತಿಯ ಕುಸಿತಕ್ಕೆ ಕಾರಣವಾಗಿರುವ ಸರಿಯಾದ ಬೆದರಿಕೆಗಳು ಮೇಲೆ ನೀಡಿರುವವುಗಳಲ್ಲಿ ಯಾವುವು?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
- 2 ಮತ್ತು 3 ಮಾತ್ರ
ಉತ್ತರ: C
34). ಭಾರತದಲ್ಲಿ ಕುಷ್ಠರೋಗಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು ಜಾಗತಿಕ ಕುಷ್ಠರೋಗ ಪ್ರಕರಣಗಳಲ್ಲಿ ಸುಮಾರು 57% ರಷ್ಟನ್ನು ವರದಿ ಮಾಡುತ್ತದೆ.
- ಅತಿ ಹೆಚ್ಚು ಹರಡುವಿಕೆ ಇರುವ ರಾಜ್ಯಗಳಲ್ಲಿ ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿವೆ.
- ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು 2024 ರಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡಿದ ಮೊದಲ ದೇಶವೆಂದು ಘೋಷಿಸಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
35). ಈ ಕೆಳಗಿನವುಗಳಲ್ಲಿ ಉಸಿರಾಡಬಹುದಾದ ಮೈಕ್ರೋಪ್ಲಾಸ್ಟಿಕ್ಸ್ಗಳು (iMPs) ದೇಹವನ್ನು ಪ್ರವೇಶಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಯಾವುವು?
- ಉಸಿರಾಟದ ಕಾಯಿಲೆಗಳು
- ಹಾರ್ಮೋನುಗಳ ಮತ್ತು ನರವೈಜ್ಞಾನಿಕ ಕಾಯಿಲೆಗಳು.
- ಕ್ಯಾನ್ಸರ್ ಅಪಾಯ ಹೆಚ್ಚಳ.
- ವೈರಲ್ ಸೋಂಕುಗಳಿಗೆ ರೋಗನಿರೋಧಕ ಶಕ್ತಿ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
36). ಯಾವ ಗುಣಲಕ್ಷಣಗಳ ಸಂಯೋಜನೆಯು ಒಂದು ಪ್ರಭೇದವನ್ನು ‘ಆಕ್ರಮಣಕಾರಿ’ಯಾಗುವಂತೆ ಮಾಡುವ ಸಾಧ್ಯತೆಯಿದೆ?
- ತ್ವರಿತ ಸಂತಾನೋತ್ಪತ್ತಿ
- ವಿಶಾಲವಾದ ಆಹಾರ ವ್ಯಾಪ್ತಿ
- ಪರಿಸರದ ಏರಿಳಿತಗಳಿಗೆ ಹೆಚ್ಚಿನ ಸಂವೇದನೆ.
- ಹೆಚ್ಚಿನ ಪ್ರಸರಣ ಸಾಮರ್ಥ್ಯ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
37). ‘ವಿಶ್ವ ಮಣ್ಣಿನ ದಿನ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಪ್ರತಿ ವರ್ಷ ಡಿಸೆಂಬರ್ 5 ರಂದು ಆಚರಿಸಲಾಗುತ್ತದೆ.
- ಇದನ್ನು ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟ (IUSS) ವು ಆಚರಿಸುತ್ತದೆ.
- 2025 ರ ಘೋಷವಾಕ್ಯ “ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು” ಎಂಬುದಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
38). ಕೂನೋ ವನ್ಯಜೀವಿ ಧಾಮವು ಈ ಕೆಳಗಿನ ಯಾವುದಕ್ಕೆ ಪ್ರಮುಖವಾಗಿದೆ?
- ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಏಷ್ಯಾಟಿಕ್ ಸಿಂಹಗಳ ಮರುಪರಿಚಯ.
- ಭಾರತದಲ್ಲಿ ಚೀತಾಗಳಿಗೆ ಆವಾಸಸ್ಥಾನ.
- ಜೌಗು ಪ್ರದೇಶದ ಪಕ್ಷಿ ಸಂರಕ್ಷಣೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
39). ಚೀತಾ ಪ್ರಾಣಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವಿಶ್ವದ ಅತ್ಯಂತ ವೇಗವಾಗಿ ಓಡುವ ಸಸ್ತನಿಯಾಗಿದೆ.
- ಚೀತಾಗಳು ಇತರ ದೊಡ್ಡ ಬೆಕ್ಕುಗಳಂತೆ ಘರ್ಜಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ.
- 1952 ರಲ್ಲಿ ಭಾರತದಲ್ಲಿ ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿ ಇದಾಗಿದೆ.
- ಏಷ್ಯಾಟಿಕ್ ಚೀತಾಗಳನ್ನು ‘ಗಂಭೀರವಾಗಿ ಅಳಿವಿನಂಚಿನಲ್ಲಿರುವ’ (CR) ಪ್ರಭೇದ ಎಂದು ವರ್ಗೀಕರಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
ಉತ್ತರ: B
40). ಬೌದ್ಧಧರ್ಮದಲ್ಲಿ “ಪರಿನಿರ್ವಾಣ” ಎಂಬ ಪದವು ಪ್ರಾಥಮಿಕವಾಗಿ ಏನನ್ನು ಸೂಚಿಸುತ್ತದೆ?
- ಜೀವಿತಾವಧಿಯಲ್ಲಿ ಮರುಹುಟ್ಟಿನ ಚಕ್ರದಿಂದ ವಿಮೋಚನೆ.
- ಮರಣಾನಂತರದ ಬಿಡುಗಡೆ ಅಥವಾ ವಿಮೋಚನೆ
- ಜೀವಂತವಾಗಿರುವಾಗಲೇ ಜ್ಞಾನೋದಯ ಪಡೆಯುವುದು.
- ಮರಣಾನಂತರ ಬುದ್ಧನ ಆರಾಧನೆ.
ಉತ್ತರ: B
41). ಈ ಕೆಳಗಿನ ಯಾವ ಸಂಸ್ಥೆಯನ್ನು 1923 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದರು?
- ಸ್ವತಂತ್ರ ಕಾರ್ಮಿಕ ಪಕ್ಷ (ಇಂಡಿಪೆಂಡೆಂಟ್ ಲೇಬರ್ ಪಾರ್ಟಿ)
- ಪರಿಶಿಷ್ಟ ಜಾತಿಗಳ ಒಕ್ಕೂಟ (ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್)
- ಬಹಿಷ್ಕೃತ ಹಿತಕಾರಿಣಿ ಸಭೆ
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಉತ್ತರ: C
42). 1932 ರ ಪೂನಾ ಒಪ್ಪಂದವು ಈ ಕೆಳಗಿನ ಯಾವ ಫಲಿತಾಂಶಕ್ಕೆ ಕಾರಣವಾಯಿತು?
- ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದು.
- ಶೋಷಿತ ವರ್ಗಗಳಿಗೆ ‘ಪ್ರತ್ಯೇಕ ಮತಕ್ಷೇತ್ರಗಳನ್ನು’ ಒದಗಿಸುವುದು.
- ಪ್ರಾಂತೀಯ ಶಾಸಕಾಂಗಗಳಲ್ಲಿ, ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳ.
- ಕೇವಲ ಕೇಂದ್ರ ಶಾಸಕಾಂಗದಲ್ಲಿ ಮೀಸಲಾತಿ ನೀಡುವುದು, ಆದರೆ ಪ್ರಾಂತೀಯ ಶಾಸಕಾಂಗಗಳಲ್ಲಿ ಅಲ್ಲ.
ಉತ್ತರ: C
43). ಈ ಕೆಳಗಿನ ಜಲ ಸಂರಕ್ಷಣಾ ಯೋಜನೆಗಳನ್ನು ಅವುಗಳ ಉದ್ದೇಶಗಳೊಂದಿಗೆ ಹೊಂದಿಸಿ:
|
ಯೋಜನೆ
|
ಉದ್ದೇಶ
|
|
a. ಜಲ ಶಕ್ತಿ ಅಭಿಯಾನ
|
1. ಪ್ರತಿ ಜಿಲ್ಲೆಗೆ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪುನರುಜ್ಜೀವನಗೊಳಿಸುವುದು.
|
|
b. ಅಮೃತ್ ಸರೋವರ್ ಮಿಷನ್
|
2. ನಿರ್ಣಾಯಕ ಪ್ರದೇಶಗಳಲ್ಲಿ ಅಂತರ್ಜಲ ನಿರ್ವಹಣೆಯನ್ನು ಸುಧಾರಿಸುವುದು.
|
|
c. ರಾಷ್ಟ್ರೀಯ ಜಲಧರ ನಕ್ಷೆ ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM)
|
3. ಸುಸ್ಥಿರ ಬಳಕೆಗಾಗಿ ಜಲಚರಗಳನ್ನು ಗುರುತಿಸುವುದು ಮತ್ತು ಅಧ್ಯಯನ ಮಾಡುವುದು.
|
|
d. ಅಟಲ್ ಭೂಜಲ್ ಯೋಜನೆ
|
4. ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಮಾಡುವುದು.
|
ನೀಡಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಹೊಂದಾಣಿಕೆಯನ್ನುಆಯ್ಕೆಮಾಡಿ ?
ಆಯ್ಕೆಗಳು:
- a-4, b-1, c-3, d-2
- a-1, b-4, c-2, d-3
- a-3, b-2, c-4, d-1
- a-2, b-3, c-1, d-4
ಉತ್ತರ: A
44). ಈ ಕೆಳಗಿನ ಮಿಲಿಟರಿ ಸಮರಾಭ್ಯಾಸಗಳನ್ನು ಅವುಗಳ ಸಂಬಂಧಿತ ದೇಶಗಳು ಅಥವಾ ಸ್ವರೂಪದೊಂದಿಗೆ ಹೊಂದಿಸಿ:
|
ಸಮರಾಭ್ಯಾಸ
|
ಪಾಲುದಾರ ದೇಶ
|
|
a. ಹರಿಮಾವು ಶಕ್ತಿ
|
1. ಭಾರತ ಮತ್ತು ಮಲೇಷ್ಯಾ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸ.
|
|
b. ಯುದ್ಧ ಅಭ್ಯಾಸ
|
2. ಭಾರತ-ಯುಎಸ್ಎ ಜಂಟಿ ಮಿಲಿಟರಿ ಸಮರಾಭ್ಯಾಸ.
|
|
c. ವಜ್ರ ಪ್ರಹಾರ್
|
3. ಭಾರತ-ಯುಎಸ್ಎ ವಿಶೇಷ ಪಡೆಗಳ ಸಮರಾಭ್ಯಾಸ.
|
|
d. ಇಂದ್ರ
|
4. ಭಾರತ-ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ.
|
ಮೇಲಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
ಆಯ್ಕೆಗಳು:
- A-1, B-2, C-3, D-4
- A-2, B-3, C-1, D-4
- A-1, B-3, C-2, D-4
- A-4, B-2, C-3, D-1
ಉತ್ತರ: A
45). ತಂತ್ರಜ್ಞಾನ ಅಭಿವೃದ್ಧಿ ನಿಧಿ (TDF) ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಡಿಆರ್ಡಿಒ ಅನುಷ್ಠಾನಗೊಳಿಸುತ್ತಿದೆ.
- ಇದು ಕೇವಲ ದೊಡ್ಡ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ಮಾತ್ರ ಬೆಂಬಲಿಸುತ್ತದೆ.
- ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಭಾಗವಾಗಿದೆ.
- ಅನುದಾನದ ಮೂಲಕ ದೇಶೀಯ ರಕ್ಷಣಾ ಮತ್ತು ದ್ವಂದ್ವ-ಬಳಕೆಯ/ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2, ಮತ್ತು 3 ಮಾತ್ರ
- 1, 3, ಮತ್ತು 4 ಮಾತ್ರ
- 2, 3, ಮತ್ತು 4 ಮಾತ್ರ
- 1, 2, 3, ಮತ್ತು 4
ಉತ್ತರ: B
46). ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಹಾಡು ನಿರ್ಣಾಯಕ ಪಾತ್ರ ವಹಿಸಿದೆ. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- ಇದನ್ನು ಮೊಟ್ಟಮೊದಲ ಬಾರಿಗೆ 1896ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು.
- 1905ರ ಸ್ವದೇಶಿ ಚಳುವಳಿಯ ಸಮಯದಲ್ಲಿ, ಇದು ನಾಗರಿಕ ಪ್ರತಿರೋಧದ ಗೀತೆಯಾಯಿತು.
- ವಂದೇ ಮಾತರಂ ಅನ್ನು ಘೋಷಣೆಯಾಗಿ ಮೊದಲ ಬಾರೊಗೆ ರಾಜಕೀಯವಾಗಿ 1907 ರಲ್ಲಿ ಬಳಸಲಾಯಿತು.
ಸರಿಯಾದ ಹೇಳಿಕೆಯನ್ನು ಆರಿಸಿ:
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2, ಮತ್ತು 3
47). “ಪ್ರಿಹ್ ವಿಹಾರ್ ದೇವಾಲಯ”ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಕಾಂಬೋಡಿಯಾ-ಥೈಲ್ಯಾಂಡ್ ಗಡಿಯಲ್ಲಿರುವ 11-12ನೇ ಶತಮಾನದ ಖಮೇರ್ ದೇವಾಲಯವಾಗಿದೆ.
- ಅಂತರರಾಷ್ಟ್ರೀಯ ನ್ಯಾಯಾಲಯವು 1962ರಲ್ಲಿ ಈ ದೇವಾಲಯದ ಸಾರ್ವಭೌಮತ್ವವನ್ನು ಕಾಂಬೋಡಿಯಾಕ್ಕೆ ನೀಡಿತು.
- ಈ ವಿವಾದವು 21ನೇ ಶತಮಾನದಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ಸಾಂದರ್ಭಿಕವಾಗಿ ಸಶಸ್ತ್ರ ಘರ್ಷಣೆಗಳಿಗೆ ಕಾರಣವಾಗಿದೆ.
- ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2, ಮತ್ತು 3 ಮಾತ್ರ
- 1, 3, ಮತ್ತು 4 ಮಾತ್ರ
- 1, 2, 3, ಮತ್ತು 4
- 2 ಮತ್ತು 4 ಮಾತ್ರ
48). IMF ವರದಿ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳು: ಅಂತರ ಕಾರ್ಯಸಾಧ್ಯತೆಯ ಮೌಲ್ಯ” ಮುಖ್ಯವಾಗಿ ಯಾವುದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ?
- ಕ್ರಿಪ್ಟೋಕರೆನ್ಸಿ ಮೈನಿಂಗ್
- ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಅಂತರಕಾರ್ಯಸಾಧ್ಯತೆ
- ನಗದು ಆಧಾರಿತ ವಹಿವಾಟುಗಳು
- ವ್ಯಾಪಾರ ಹಣಕಾಸು ಸುಧಾರಣೆಗಳು
49). ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (NPCI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- NPCI ಭಾರತದಲ್ಲಿನ ಚಿಲ್ಲರೆ ಪಾವತಿ ವ್ಯವಸ್ಥೆಗಳಿಗೆ ಒಂದು ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
- ಇದನ್ನು ಕೇವಲ ಭಾರತ ಸರ್ಕಾರವೊಂದೇ ಸ್ಥಾಪಿಸಿದೆ.
- ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007ರ ನಿಬಂಧನೆಗಳ ಅಡಿಯಲ್ಲಿ NPCI ಅನ್ನು ಸ್ಥಾಪಿಸಲಾಯಿತು.
- ರೂಪೇ ಮತ್ತು ಭೀಮ್ ಅಪ್ಲಿಕೇಶನ್ಗಳು NPCI ಅಭಿವೃದ್ಧಿಪಡಿಸಿದ ಉತ್ಪನ್ನಗಳಲ್ಲಿ ಸೇರಿವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 1, 3, ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3, ಮತ್ತು 4
50). ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟವು ಈ ಕೆಳಗಿನ ಯಾವ ಪ್ರಭೇದಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ?
- ಹುಲಿ
- ಹಿಮ ಚಿರತೆ
- ಜಾಗ್ವಾರ್
- ಪೂಮಾ
- ಲಿಂಕ್ಸ್
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1, 2, 3, ಮತ್ತು 4 ಮಾತ್ರ
- 1, 2, 3, ಮತ್ತು 5 ಮಾತ್ರ
- 2, 3, 4, ಮತ್ತು 5 ಮಾತ್ರ
- 1, 3, 4, ಮತ್ತು 5 ಮಾತ್ರ
51). ವೇದಾರಣ್ಯಂ ಉಪ್ಪಿನ ಸತ್ಯಾಗ್ರಹವು (1930) ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಏಕೆಂದರೆ__________
- ಇದು ಬ್ರಿಟಿಷ್ ಭಾರತದಲ್ಲಿ ಸಂಘಟಿಸಲಾದ ಮೊಟ್ಟಮೊದಲ ಉಪ್ಪಿನ ಸತ್ಯಾಗ್ರಹವಾಗಿದೆ.
- ಇದನ್ನು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಿ. ರಾಜಗೋಪಾಲಾಚಾರಿ ಅವರು ಮುನ್ನಡೆಸಿದರು.
- ಇದನ್ನು ಮಹಾತ್ಮ ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾನಾಂತರವಾಗಿ ನಡೆಸಲಾಯಿತು.
- ಇದು ದಕ್ಷಿಣ ಭಾರತದಲ್ಲಿ ನಾಗರಿಕ ಅಸಹಕಾರ ಚಳುವಳಿಯ ಆರಂಭವನ್ನು ಸೂಚಿಸಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 2 ಮತ್ತು 3 ಮಾತ್ರ
- 1, 2, ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
52). ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಅಡಿಯಲ್ಲಿ ಈ ಕೆಳಗಿನ ಯಾವ ವರ್ಗದ ಆಸ್ತಿಗಳನ್ನು ಸೇರಿಸಲಾಗಿದೆ?
- ಹಕ್ಕು ಪಡೆಯದ ವಿಮಾ ಮೊತ್ತ
- ಪಾವತಿಸದ ಲಾಭಾಂಶಗಳು
- ನಿಷ್ಕ್ರಿಯ ಕ್ರಿಪ್ಟೋಕರೆನ್ಸಿ ವಾಲೆಟ್ಗಳು
- ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳು
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
53). ಇತ್ತೀಚೆಗೆ ಸುದ್ದಿಯಲ್ಲಿದ್ದ ಮೆಫೆಡ್ರೋನ್ ಅನ್ನು ಈ ಕೆಳಗಿನಂತೆ ಅತ್ಯಂತ ಸೂಕ್ತವಾಗಿ ವಿವರಿಸಬಹುದು:
- ಅಫೀಮು ಗಸಗಸೆಯಿಂದ ಪಡೆದ ನೈಸರ್ಗಿಕ ಮೂಲದ ಮಾದಕ ದ್ರವ್ಯ.
- ‘ಹೊಸ ಮನೋಕ್ರಿಯಾತ್ಮಕ ವಸ್ತು’ ಎಂದು ವರ್ಗೀಕರಿಸಲಾದ ಸಂಶ್ಲೇಷಿತ ಉತ್ತೇಜಕ.
- ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯಡಿ ನಿಯಂತ್ರಿಸಲ್ಪಡುವ ವೈದ್ಯರು ನೀಡುವ ಮನೋವೈದ್ಯಕೀಯ ಔಷಧ.
- ನೋವು ನಿರ್ವಹಣೆಯಲ್ಲಿ ಬಳಸಲಾಗುವ ಅರೆ-ಸಂಶ್ಲೇಷಿತ ಓಪಿಯಾಡ್.
54). ಸುದ್ದಿಯಲ್ಲಿರುವ ‘ಯೆಲ್ಲೋ ಲೈನ್’ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಅಂತರರಾಷ್ಟ್ರೀಯ ಕಾನೂನಿನಡಿ ಮಾನ್ಯತೆ ಪಡೆದ ಶಾಶ್ವತ ಅಂತರರಾಷ್ಟ್ರೀಯ ಗಡಿಯಾಗಿದೆ.
- ಈ ರೇಖೆಯ ಪೂರ್ವದ ಪ್ರದೇಶಗಳು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯ ನೇರ ನಿಯಂತ್ರಣದಲ್ಲಿವೆ.
- ಈ ಗುರುತು ಸಂಪೂರ್ಣವಾಗಿ ಗಾಜಾ-ಇಸ್ರೇಲ್ ಗಡಿಯುದ್ದಕ್ಕೂ ಅಸ್ತಿತ್ವದಲ್ಲಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 2 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
55). ಪ್ರತಿಪಾದನೆ (A): ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಕೃಷಿಯು ಪ್ರಮುಖವಾಗಿ ನೀರಾವರಿಯ ಮೇಲೆ ಅವಲಂಬಿತವಾಗಿದೆ.
ಕಾರಣ (R): ಈ ಪ್ರದೇಶಗಳು ಭತ್ತದ ಬೇಸಾಯಕ್ಕೆ ಅಗತ್ಯವಿರುವ ಗರಿಷ್ಠ ಪ್ರಮಾಣಕ್ಕಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
- A ಸರಿಯಾಗಿದೆ, ಆದರೆ R ತಪ್ಪಾಗಿದೆ.
- A ತಪ್ಪಾಗಿದೆ, ಆದರೆ R ಸರಿಯಾಗಿದೆ.
56). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಇಂಟರ್ಪೋಲ್ ನೋಟಿಸ್
|
ಪ್ರಾಥಮಿಕ ಉದ್ದೇಶ
|
|
1. ರೆಡ್ ನೋಟಿಸ್
|
ವಿಚಾರಣೆ ಎದುರಿಸಲು ಅಥವಾ ಶಿಕ್ಷೆ ಅನುಭವಿಸಲು ಬೇಕಾದ ವ್ಯಕ್ತಿಯ ಬಂಧನವನ್ನು ಕೋರುವುದು.
|
|
2. ಯೆಲ್ಲೋ ನೋಟಿಸ್
|
ಶಂಕಿತರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.
|
|
3. ಬ್ಲೂ ನೋಟಿಸ್
|
ನಾಪತ್ತೆಯಾದ ವ್ಯಕ್ತಿಗಳನ್ನು, ಪ್ರಮುಖವಾಗಿ ಅಪ್ರಾಪ್ತರನ್ನು ಪತ್ತೆಹಚ್ಚುವುದು.
|
|
4. ಬ್ಲ್ಯಾಕ್ ನೋಟಿಸ್
|
ಗುರುತಿಸಲಾಗದ ಶವಗಳ ಬಗ್ಗೆ ಮಾಹಿತಿ ಕೋರುವುದು.
|
ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?
- 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2, 3 ಮತ್ತು 4
57). ಸರ್ದಾರ್ ಪಟೇಲ್ ಅವರು ಭಾಗಿಯಾಗಿದ್ದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ:
- ಕ್ವಿಟ್ ಇಂಡಿಯಾ ಚಳುವಳಿ
- ಬಾರ್ಡೋಲಿ ಸತ್ಯಾಗ್ರಹ
- ಖೇಡಾ ಸತ್ಯಾಗ್ರಹ
- ಉಪ್ಪಿನ ಸತ್ಯಾಗ್ರಹ
ಇವುಗಳ ಸರಿಯಾದ ಕಾಲಾನುಕ್ರಮ ಯಾವುದು?
- 3 – 2 – 4 – 1
- 3 – 4 – 2 – 1
- 2 – 3 – 4 – 1
- 3 – 2 – 1 – 4
58). ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಬಸ್ತಾರ್ನ ಮರಿಯಾ ಬುಡಕಟ್ಟು ಜನಾಂಗದ ಪುರುಷರು ಮಾತ್ರ ಪ್ರದರ್ಶಿಸುತ್ತಾರೆ.
- ಪುರುಷ ನರ್ತಕರು ಕಾಡೆಮ್ಮೆ ಕೊಂಬುಗಳು, ಗರಿಗಳು ಮತ್ತು ಪ್ರಕಾಶಮಾನವಾದ ಬಟ್ಟೆಯ ಪಟ್ಟಿಗಳಿಂದ ಅಲಂಕರಿಸಲ್ಪಟ್ಟ ಕೊಂಬಿನ ಆಕಾರದ ಶಿರಸ್ತ್ರಾಣವನ್ನು ಧರಿಸುತ್ತಾರೆ.
- ಈ ನೃತ್ಯದ ಜೊತೆಗೆ ಬುಧದೇವ ಮತ್ತು ದಂತೇಶ್ವರಿ ಮೈ ಅಂತಹ ದೇವತೆಗಳನ್ನು ಆವಾಹಿಸುವ ಆಚರಣೆಯ ಮಂತ್ರಗಳನ್ನು ಪಠಿಸಲಾಗುತ್ತದೆ.
ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳಲ್ಲಿ ಸರಿಯಾಗಿವೆ?
- ಕೇವಲ ಒಂದು ಹೇಳಿಕೆ ಮಾತ್ರ
- ಕೇವಲ ಎರಡು ಹೇಳಿಕೆಗಳು ಮಾತ್ರ
- ಎಲ್ಲಾ ಮೂರು ಹೇಳಿಕೆಗಳು
- ಮೇಲಿನ ಯಾವುದೂ ಅಲ್ಲ
59). ಭಾರತದಲ್ಲಿನ ಭೌಗೋಳಿಕ ಸೂಚಕಗಳಿಗೆ (GI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಲ್ಲಿ ಭೌಗೋಳಿಕ ಸೂಚಕ ನೋಂದಣಿಯನ್ನು ‘ಸರಕುಗಳ ಭೌಗೋಳಿಕ ಸೂಚಕಗಳು (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999’ ರ ಮೂಲಕ ನಿಯಂತ್ರಿಸಲಾಗುತ್ತದೆ.
- ಉತ್ಪನ್ನದ ಜಿಐ ನೋಂದಣಿಯು ಆ ನೋಂದಾಯಿತ ಉತ್ಪನ್ನಕ್ಕೆ ವಿಶೇಷ ಮಾರುಕಟ್ಟೆ ಹಕ್ಕುಗಳನ್ನು ಒದಗಿಸುತ್ತದೆ.
- ಭಾರತದಲ್ಲಿ ಜಿಐ ಮಾನ್ಯತೆ ಪಡೆದ ಮೊದಲ ಉತ್ಪನ್ನ ‘ಪೊಂದೂರು ಖಾದಿ’ ಆಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
60). ಮಹಾ ಕ್ರೈಮ್ ಓಎಸ್ (MahaCrimeOS) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಮೈಕ್ರೋಸಾಫ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿದ ಎಐ ಆಧಾರಿತ ಪೊಲೀಸ್ ಉಪಕ್ರಮವಾಗಿದೆ.
- ಇದು ‘ಮಾರ್ವೆಲ್’ (MARVEL – ವರ್ಧಿತ ಕಾನೂನು ಜಾರಿಗಾಗಿ ಮಹಾರಾಷ್ಟ್ರ ಸಂಶೋಧನೆ ಮತ್ತು ಕಣ್ಗಾವಲು ವ್ಯವಸ್ಥೆ) ಯೋಜನೆಯಡಿ ಕಾರ್ಯನಿರ್ವಹಿಸುತ್ತದೆ.
- ಮಹಾಕ್ರೈಮ್ ಓಎಸ್ ಕೇವಲ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಕಣ್ಗಾವಲು ಸಾಧನವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3
61). “ಲೂನಾರ್ಕ್ರೀಟ್” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
- ಮಂಗಳ ಗ್ರಹದ ಮಣ್ಣನ್ನು ಬಳಸಿ ತಯಾರಿಸಿದ ಒಂದು ರೀತಿಯ ಕಾಂಕ್ರೀಟ್.
- ಚಂದ್ರನ ಮೇಲಿನ ಮಣ್ಣನ್ನು ಬಳಸಿ ತಯಾರಿಸಿದ ಒಂದು ರೀತಿಯ ಕಾಂಕ್ರೀಟ್.
- ನಿರ್ಮಾಣ ಕಾರ್ಯಗಳಿಗಾಗಿ ಅಭಿವೃದ್ಧಿಪಡಿಸಲಾದ ಚಂದ್ರನ ರೋವರ್.
- ಬಾಹ್ಯಾಕಾಶ ನೌಕೆಗಳಿಗಾಗಿ ಬಳಸುವ ಬಾಹ್ಯಾಕಾಶ-ದರ್ಜೆಯ ಅಂಟಿಕೊಳ್ಳುವ ದ್ರವ್ಯ.
62). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಮ್ಮನ್, ಕುಡಿಯಟ್ಟಂ ಮತ್ತು ಮುಡಿಯೆಟ್ಟು ಧಾರ್ಮಿಕ ನಾಟಕ ಪ್ರಕಾರಗಳಾಗಿವೆ.
- ಛೌ ನೃತ್ಯ, ಕಾಲ್ಬೇಲಿಯಾ ಮತ್ತು ಸಂಕೀರ್ತನಾ ಧಾರ್ಮಿಕ ನೃತ್ಯ ಪ್ರಕಾರಗಳಾಗಿವೆ.
- ಯೋಗ, ನವ್ರೋಜ್ ಮತ್ತು ದೀಪಾವಳಿ ಹಬ್ಬ ಅಥವಾ ಆಚರಣೆ ಆಧಾರಿತ ಪರಂಪರೆಯ ಅಂಶಗಳಾಗಿವೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಕೇವಲ 1
- ಕೇವಲ 2
- ಕೇವಲ 3
- ಎಲ್ಲಾ ಹೇಳಿಕೆಗಳು ಸರಿಯಾಗಿವೆ
63). “ವಿಶ್ವ ಅಸಮಾನತೆ ವರದಿ”ಯ ಪ್ರಕಾರ, ಕಾರ್ಮಿಕ ಬಲದ ಭಾಗವಹಿಸುವಿಕೆಯಲ್ಲಿ ಭಾರತದ ಲಿಂಗ ಅಸಮಾನತೆಯನ್ನು ಈ ಕೆಳಗಿನ ಯಾವುದರ ಮೂಲಕ ಪ್ರಮುಖವಾಗಿ ಗುರುತಿಸಲಾಗಿದೆ?
- ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಸುಮಾರು 35% ರಷ್ಟಿದೆ ಮತ್ತು ಸ್ಥಿರವಾಗಿ ಹೆಚ್ಚುತ್ತಿದೆ.
- ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಅತ್ಯಂತ ಕಡಿಮೆ ಇದ್ದು, 15.7% ರಷ್ಟು ಸ್ಥಗಿತಗೊಂಡಿದೆ.
- ಪುರುಷ ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರಗಳು ಬಹುತೇಕ ಸಮಾನವಾಗಿವೆ.
- ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಪುರುಷರಿಗಿಂತ ಹೆಚ್ಚಿದೆ.
64). ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (UNEP) ಪ್ರಕಟಿಸುವ “ಜಾಗತಿಕ ಪರಿಸರ ದೃಷ್ಟಿಕೋನ” (GEO-7) ವರದಿಯ ಪ್ರಕಾರ, ಜಾಗತಿಕ ಆರೋಗ್ಯದ ಮೇಲಾಗುವ ಪರಿಣಾಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
- ವಾಯು ಮಾಲಿನ್ಯವೊಂದರಿಂದಲೇ ವಾರ್ಷಿಕವಾಗಿ ಲಕ್ಷಾಂತರ ಅಕಾಲಿಕ ಮರಣಗಳು ಸಂಭವಿಸುತ್ತಿವೆ.
- ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಮಣ್ಣು ಮತ್ತು ನೀರಿನ ಮಾಲಿನ್ಯವು ಅತ್ಯಲ್ಪವಾಗಿದೆ.
- ತಂತ್ರಜ್ಞಾನದ ಕಾರಣದಿಂದಾಗಿ ಮಾಲಿನ್ಯ ಸಂಬಂಧಿತ ಸಾವುಗಳು ಕಡಿಮೆಯಾಗುತ್ತಿವೆ.
- ಮಾಲಿನ್ಯವು ಜಾಗತಿಕವಾಗಿ 1 ಬಿಲಿಯನ್ಗಿಂತಲೂ ಕಡಿಮೆ ಜನರ ಮೇಲೆ ಪರಿಣಾಮ ಬೀರುತ್ತದೆ.
65). ಅಸ್ಸಾಂ ಚಳುವಳಿ (1979–1985)ಯ ಬಗ್ಗೆ ಈ ಕೆಳಗಿನವುಗಳನ್ನು ಪರಿಗಣಿಸಿ:
- ಇದನ್ನು ಅಸ್ಸಾಂ ವಿದ್ಯಾರ್ಥಿ ಸಂಘ (ASU) ಮತ್ತು ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್ (AAGSP) ಮುನ್ನಡೆಸಿದ್ದವು.
- ಇದು 1985 ರಲ್ಲಿ “ಅಸ್ಸಾಂ ಒಪ್ಪಂದ”ಕ್ಕೆ ಸಹಿ ಹಾಕುವ ಮೂಲಕ ಅಂತ್ಯಗೊಂಡಿತು.
- ಅಸ್ಸಾಂ ಒಪ್ಪಂದವು ಭಾರತದಿಂದ ಅಸ್ಸಾಂಗೆ ಸ್ವಾತಂತ್ರ್ಯ ನೀಡುವುದನ್ನು ಗುರಿಯಾಗಿರಿಸಿಕೊಂಡಿತ್ತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
66). ಏಶಿಯನ್ ಅಭಿವೃದ್ಧಿ ಬ್ಯಾಂಕ್ (ADB)ನ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- ಇದು ಕೇವಲ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳನ್ನು ಮಾತ್ರ ಒಳಗೊಂಡಿದೆ.
- ಏಷ್ಯಾ ಮತ್ತು ಪೆಸಿಫಿಕ್ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP)ದ ಸದಸ್ಯರ ಪೈಕಿ ಸುಮಾರು ಮೂರನೇ ಎರಡರಷ್ಟು ರಾಷ್ಟ್ರಗಳು ‘ಎಡಿಬಿ’ಯಲ್ಲಿ ಭಾಗವಹಿಸುತ್ತವೆ.
- ಈ ಪ್ರದೇಶದ ಹೊರಗಿನ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಸಹ ಇದರ ಸದಸ್ಯರಾಗಿದ್ದಾರೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
67). ಪ್ರತಿಪಾದನೆ (A): ಹವಳದ ಅಂಗಾಂಶಗಳಿಂದ ಝೂಕ್ಸಾಂಥೆಲೆ ಪಾಚಿಗಳು ಹೊರಹಾಕಲ್ಪಡುವುದರಿಂದ ಹವಳದ ವಿವರ್ಣವಾಗುವಿಕೆ/ವರ್ಣನಾಶನ ಸಂಭವಿಸುತ್ತದೆ.
ಕಾರಣ (R): ಹವಳದ ಪಾಲಿಪ್ಗಳು ಒತ್ತಡದ ಸಮಯದಲ್ಲಿ ವಿಷಕಾರಿ ಅಂಶಗಳನ್ನು ಉತ್ಪಾದಿಸುತ್ತವೆ, ಇದು ಪಾಚಿಗಳನ್ನು ಹೊರಹೋಗುವಂತೆ ಒತ್ತಾಯಿಸುತ್ತದೆ.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
- A ಸರಿಯಾಗಿದೆ, ಆದರೆ R ತಪ್ಪಾಗಿದೆ.
- A ತಪ್ಪಾಗಿದೆ, ಆದರೆ R ಸರಿಯಾಗಿದೆ.
68). ಪಶ್ಚಿಮದ ಟ್ರಾಗೋಪನ್ ಪಕ್ಷಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
- ಈ ಪ್ರಭೇದವು ಹಿಮಾಲಯದಾದ್ಯಂತ ವಿಶಾಲವಾದ ಮತ್ತು ನಿರಂತರವಾದ ಆವಾಸಸ್ಥಾನಗಳಲ್ಲಿ ಬದುಕುಳಿಯುತ್ತದೆ.
- ಐಯುಸಿಎನ್ ಕೆಂಪು ಪಟ್ಟಿಯು ಇದನ್ನು ‘ದುರ್ಬಲ’ ಎಂದು ವರ್ಗೀಕರಿಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3 ಎಲ್ಲವೂ
69). “ಶಾಂತಿ ಮಸೂದೆ” (SHANTI Bill) ಅಡಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯ ಬಗ್ಗೆ ಈ ಕೆಳಗಿನವುಗಳನ್ನು ಪರಿಗಣಿಸಿ:
- ಖಾಸಗಿ ಕಂಪನಿಗಳು ಪರಮಾಣು ಖನಿಜಗಳ ಪರಿಶೋಧನೆಯಲ್ಲಿ ಭಾಗವಹಿಸಬಹುದು.
- ಖಾಸಗಿ ಕಂಪನಿಗಳು ಪರಮಾಣು ಉಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸಬಹುದು.
- ಖಾಸಗಿ ಕಂಪನಿಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಬಹುದು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
70). ದಕುಮ್ ಬಂದರು ಈ ಕೆಳಗಿನ ಯಾವ ಸ್ಥಳದಲ್ಲಿದೆ?
- ಒಮನ್ನ ಉತ್ತರ ಕರಾವಳಿ, ಪರ್ಷಿಯನ್ ಕೊಲ್ಲಿಗೆ ಎದುರಾಗಿ.
- ಒಮನ್ನ ಆಗ್ನೇಯ ಕರಾವಳಿ, ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಎದುರಾಗಿ.
- ಒಮನ್ನ ನೈಋತ್ಯ ಕರಾವಳಿ, ಕೆಂಪು ಸಮುದ್ರದ ಸಮೀಪ.
- ಒಮನ್ನ ಈಶಾನ್ಯ ಕರಾವಳಿ, ಒಮನ್ ಕೊಲ್ಲಿಯ ಸಮೀಪ.
71). ಪ್ರತಿಪಾದನೆ (A): ಪ್ಯಾಕ್ಸ್ ಸಿಲಿಕಾ ಉಪಕ್ರಮವು ಜಾಗತಿಕ ತಂತ್ರಜ್ಞಾನ ವಲಯಕ್ಕೆ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ.
ಕಾರಣ (R): ಸಿಲಿಕಾನ್ ಸೆಮಿಕಂಡಕ್ಟರ್ ತಯಾರಿಕೆ ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್ಗೆ ಅಗತ್ಯವಾದ ಒಂದು ನಿರ್ಣಾಯಕ ಕಚ್ಚಾ ವಸ್ತುವಾಗಿದೆ.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
- A ಸರಿಯಾಗಿದೆ, ಆದರೆ R ತಪ್ಪಾಗಿದೆ.
- A ತಪ್ಪಾಗಿದೆ, ಆದರೆ R ಸರಿಯಾಗಿದೆ.
72). ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (PMGKP) ವಿಮಾ ಯೋಜನೆಯಡಿ ಈ ಕೆಳಗಿನ ಯಾವ ಅಪಾಯಗಳನ್ನು ಒಳಗೊಳ್ಳಲಾಗಿದೆ?
- ಕೆಲಸದ ಸ್ಥಳದಲ್ಲಿ ಅಪಘಾತಗಳಿಂದ ಸಂಭವಿಸುವ ಸಾವು.
- ಯಾವುದೇ ಸಾಂಕ್ರಾಮಿಕ ಕಾಯಿಲೆಯಿಂದ ಸಂಭವಿಸುವ ಸಾವು.
- ಕೇವಲ ಕೋವಿಡ್-19 ಸೋಂಕಿನಿಂದ ಸಂಭವಿಸುವ ಸಾವು ಮಾತ್ರ.
- ಮೇಲಿನ ಎಲ್ಲವೂ.
73). ಮಖಾನಾ (Euryale ferox) ಕುರಿತಾದ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- ಇದು ನೈದಿಲೆ (Water lily) ಕುಟುಂಬಕ್ಕೆ (Nymphaeaceae) ಸೇರಿದೆ.
- ಇದು ಸಂಪೂರ್ಣ ಸಾವಯವ ಧಾನ್ಯವಲ್ಲದ ಆಹಾರವಾಗಿದ್ದು, ಮುಖ್ಯವಾಗಿ ಭಾರತ, ಕೊರಿಯಾ, ಜಪಾನ್ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
- ಇದಕ್ಕೆ 15-25°C ತಾಪಮಾನದ ವ್ಯಾಪ್ತಿ ಮತ್ತು 100 ಸೆಂ.ಮೀ ಗಿಂತ ಕಡಿಮೆ ವಾರ್ಷಿಕ ಮಳೆಯ ಅಗತ್ಯವಿದೆ.
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
74). “ಪ್ರಾಜೆಕ್ಟ್ ಸನ್ಕ್ಯಾಚರ್” ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಉಪಗ್ರಹ ಸಮೂಹಗಳನ್ನು ಬಳಸಿಕೊಂಡು ಬಾಹ್ಯಾಕಾಶ ಆಧಾರಿತ, ಸೌರಶಕ್ತಿ ಚಾಲಿತ ಮತ್ತು ಎಐ-ಕೇಂದ್ರಿತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುವ ಗೂಗಲ್ನ ಉಪಕ್ರಮವಾಗಿದೆ.
- ಇದು ಭೂಮಿ, ನೀರು ಮತ್ತು ತಂಪಾಗಿಸುವ ವ್ಯವಸ್ಥೆಗಳಂತಹ ಭೂಮಿಯ ಮೇಲಿನ ಮೂಲಸೌಕರ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
- ಇದು ಚಂದ್ರನ ಸೌರಶಕ್ತಿಯನ್ನು ಬಳಸಿಕೊಳ್ಳಲು ಚಂದ್ರನ ಮೇಲೆ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವುದನ್ನು ಒಳಗೊಂಡಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
75). ಯುಎನ್ಇಪಿ ನೀಡುವ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ “ಚಾಂಪಿಯನ್ಸ್ ಆಫ್ ದಿ ಅರ್ಥ್” ಪ್ರಶಸ್ತಿಯನ್ನು ಪಡೆದ ಭಾರತೀಯರು ಯಾರು?
- ಮಾಧವ್ ಗಾಡ್ಗೀಳ್
- ನರೇಂದ್ರ ಮೋದಿ
- ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
- ಅಫ್ರೋಜ್ ಶಾ
- ಸುಪ್ರಿಯಾ ಸಾಹು
ಮೇಲಿನವರಲ್ಲಿ ಎಷ್ಟು ಜನರು/ಸಂಸ್ಥೆಗಳು ಸರಿಯಾಗಿವೆ?
- 4
- 3
- 5
- 2
76). ಈ ಕೆಳಗಿನ ಯಾವ ದೇಶವು ಒಮಾನ್ ಕೊಲ್ಲಿಯ ಉದ್ದಕ್ಕೂ ಕರಾವಳಿಯನ್ನು ಹೊಂದಿಲ್ಲ?
- ಇರಾನ್
- ಯುನೈಟೆಡ್ ಅರಬ್ ಎಮಿರೇಟ್ಸ್
- ಒಮಾನ್
- ಸೌದಿ ಅರೇಬಿಯಾ
77). ನೈಲ್ ನದಿಯ ಪ್ರಮುಖ ಉಪನದಿಯಾದ ಬ್ಲೂ ನೈಲ್ ಎಲ್ಲಿ ಉಗಮಿಸುತ್ತದೆ?
- ವಿಕ್ಟೋರಿಯಾ ಸರೋವರ
- ಆಲ್ಬರ್ಟ್ ಸರೋವರ
- ಟಾನಾ ಸರೋವರ
- ತುರ್ಕಾನಾ ಸರೋವರ
78). ಈ ಕೆಳಗಿನ ಜೋಡಿಗಳಲ್ಲಿ ಎಷ್ಟು ಸರಿಯಾಗಿ ಹೊಂದಿಕೆಯಾಗಿವೆ?
|
ಯೋಜನೆ / ಉಪಕ್ರಮ
|
ಗುರಿ / ಉದ್ದೇಶ
|
|
1. ಅಸ್ಪೈರ್ (ASPIRE) ಯೋಜನೆ
|
ಸೂಕ್ಷ್ಮ ಉದ್ಯಮಗಳಿಗೆ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಇನ್ಕ್ಯುಬೇಷನ್ ಪ್ರೋತ್ಸಾಹಿಸುವುದು.
|
|
2. PMEGP
|
ಸೂಕ್ಷ್ಮ ಉದ್ಯಮಗಳ ಮೂಲಕ ಸ್ವಯಂ ಉದ್ಯೋಗಕ್ಕಾಗಿ ಸಾಲ-ಸಂಯೋಜಿತ ಸಬ್ಸಿಡಿ ನೀಡುವುದು.
|
|
3. ಸ್ಟಾರ್ಟ್ ಅಪ್ ಇಂಡಿಯಾ
|
ಸರ್ಕಾರಿ ವಲಯದಲ್ಲಿ ನೇರ ಕೂಲಿ ಉದ್ಯೋಗ ಒದಗಿಸುವುದು.
|
|
4. ಯಶಸ್ವಿನಿ ಅಭಿಯಾನ
|
ಔಪಚಾರಿಕೀಕರಣ, ಸಾಲದ ಲಭ್ಯತೆ ಮತ್ತು ಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸುವ ಮೂಲಕ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು.
|
ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- ಕೇವಲ ಒಂದು ಜೋಡಿ
- ಕೇವಲ ಎರಡು ಜೋಡಿಗಳು
- ಕೇವಲ ಮೂರು ಜೋಡಿಗಳು
- ಎಲ್ಲವೂ ಸರಿಯಾಗಿ ಹೊಂದಿಕೆಯಾಗಿವೆ
79). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸರಕು ಮತ್ತು ದ್ವಿಪಕ್ಷೀಯ ವ್ಯಾಪಾರ ಬಾಕಿಗಳೆರಡೂ ಋಣಾತ್ಮಕವಾಗಿದ್ದಾಗಲೂ ಸೇವಾ ವ್ಯಾಪಾರದಲ್ಲಿ ಹೆಚ್ಚುವರಿ ಅಸ್ತಿತ್ವದಲ್ಲಿರಬಹುದು.
- ಸರಕು ವ್ಯಾಪಾರ ಕೊರತೆಯ ಕಡಿತವು ಸ್ವಯಂಚಾಲಿತವಾಗಿ ಚಾಲ್ತಿ ಖಾತೆ ಕೊರತೆಯ ಕಡಿತಕ್ಕೆ ಕಾರಣವಾಗುತ್ತದೆ.
- ದ್ವಿಪಕ್ಷೀಯ ವ್ಯಾಪಾರ ಕೊರತೆಯು ವ್ಯಾಪಾರ ನೀತಿ, ಕರೆನ್ಸಿ ಮೌಲ್ಯಮಾಪನ ಮತ್ತು ಬೇಡಿಕೆಯ ಮಾದರಿಗಳಿಂದ ಪ್ರಭಾವಿತವಾಗಿರುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
80). “ಜಿಗಿಯುವ ವಂಶವಾಹಿ” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
- ಜೀವಕೋಶ ವಿಭಜನೆಯ ಸಮಯದಲ್ಲಿ ಮಾತ್ರ ರೂಪಾಂತರಗೊಳ್ಳುವ ವಂಶವಾಹಿಗಳು.
- ಜೀನೋಮ್ನೊಳಗೆ ತಮ್ಮ ಸ್ಥಾನವನ್ನು ಬದಲಾಯಿಸಬಲ್ಲ ಡಿಎನ್ಎ ಅನುಕ್ರಮಗಳು.
- ಜೀವಕೋಶಗಳ ನಡುವೆ ಚಲಿಸುವ ಆರ್ಎನ್ಎ ಅಣುಗಳು.
- ವರ್ಣತಂತು ಪ್ರತ್ಯೇಕತೆಯಲ್ಲಿ ಭಾಗವಹಿಸುವ ಪ್ರೋಟೀನ್ಗಳು.
81). ಎಹೆಚ್-64ಇ ಅಪಾಚೆ ದಾಳಿ ಹೆಲಿಕಾಪ್ಟರ್ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ವಿಶ್ವದ ಅತ್ಯಂತ ಸುಧಾರಿತ ವಿವಿಧೋದ್ದೇಶ ಸಮರ ಹೆಲಿಕಾಪ್ಟರ್ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
- ಇದು ಸರ್ವ-ಹವಾಮಾನ ಮತ್ತು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
- ಎಹೆಚ್-64ಇ ಅಪಾಚೆಗಾಗಿ 2020 ರಲ್ಲಿ ಅಮೆರಿಕದೊಂದಿಗೆ ಭಾರತದ ಒಪ್ಪಂದವು ಸರ್ಕಾರದಿಂದ ಸರ್ಕಾರದ ಒಪ್ಪಂದದ ಅಡಿಯಲ್ಲಿ ಸಹಿ ಹಾಕಲ್ಪಟ್ಟಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
82). ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 ಅನ್ನು ಬದಲಾಯಿಸುತ್ತದೆ.
- ಇದು ಗ್ರಾಮೀಣ ಉದ್ಯೋಗ ಚೌಕಟ್ಟನ್ನು ‘ಬೇಡಿಕೆ-ಆಧಾರಿತ’ದಿಂದ ‘ಪೂರೈಕೆ-ಆಧಾರಿತ’ಕ್ಕೆ ಬದಲಾಯಿಸುತ್ತದೆ.
- ಇದು ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ.
- ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು. ಇದರ ನಿಧಿ ಹಂಚಿಕೆಯ ಅನುಪಾತವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪವಾಗಿರುತ್ತದೆ.
ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?
- ಕೇವಲ ಒಂದು ಹೇಳಿಕೆ ಮಾತ್ರ
- ಕೇವಲ ಎರಡು ಹೇಳಿಕೆಗಳು ಮಾತ್ರ
- ಕೇವಲ ಮೂರು ಹೇಳಿಕೆಗಳು ಮಾತ್ರ
- ಎಲ್ಲಾ ಹೇಳಿಕೆಗಳು ಸರಿಯಾಗಿವೆ
83). ಮುಖ್ಯ ಮಾಹಿತಿ ಆಯುಕ್ತರನ್ನು ನೇಮಿಸುವ ಆಯ್ಕೆ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪ್ರಧಾನಮಂತ್ರಿಯವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
- ಲೋಕಸಭೆಯ ವಿರೋಧ ಪಕ್ಷದ ನಾಯಕರು ಸಮಿತಿಯ ಸದಸ್ಯರಾಗಿರುತ್ತಾರೆ.
- ಭಾರತದ ಮುಖ್ಯ ನ್ಯಾಯಾಧೀಶರು ಸಹ ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
84). ಈ ಕೆಳಗಿನವುಗಳನ್ನು ಹೊಂದಿಸಿ:
|
ಜಲಮೂಲ
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಪರಿಸರ ವೈಶಿಷ್ಟ್ಯ
|
|
a. ಸಿಲಿಸೇರ್ ಸರೋವರ
|
1. ರಾಜಸ್ಥಾನ
|
P. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಮೀಪದಲ್ಲಿದೆ.
|
|
b. ಕೊಪ್ರಾ ಜಲಾಶಯ
|
2. ಛತ್ತೀಸ್ಗಢ
|
Q. ರಾಜ್ಯದ ಮೊದಲ ರಾಮ್ಸರ್ ತಾಣ.
|
|
c. ಲೋಕ್ಟಕ್ ಸರೋವರ
|
3. ಮಣಿಪುರ
|
R. ತೇಲುವ ಫುಮ್ಡಿಗಳು (ಜೌಗು ಪ್ರದೇಶ).
|
ಸರಿಯಾದ ಉತ್ತರವನ್ನು ಆರಿಸಿ:
- a-1-P, b-2-Q, c-3-R
- a-1-Q, b-2-P, c-3-R
- a-1-P, b-2-R, c-3-Q
- a-1-R, b-2-P, c-3-Q
85). ಪೆರುಂಬಿಡುಗು ಮುತ್ತರೈಯರ್ ಅವರ ಧಾರ್ಮಿಕ ಮತ್ತು ಸಾಂಸ್ಕೃತಿಕ ನೀತಿಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅವರು ಹಿಂದೂ ದೇವಾಲಯಗಳನ್ನು ಪೋಷಿಸಿದರು ಮತ್ತು ಶೈವ ಹಾಗೂ ವೈಷ್ಣವ ಧರ್ಮಗಳ ಪುನರುತ್ಥಾನಕ್ಕೆ ಕೊಡುಗೆ ನೀಡಿದರು.
- ಅವರ ಆಳ್ವಿಕೆಯ ಕಾಲದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವದ ನಡುವೆಯೂ ಹಿಂದೂ ಧರ್ಮವು ಪುನರುಜ್ಜೀವನಗೊಂಡಿತು.
- ಅವರು ಪಲ್ಲವರ ಸಾರ್ವಭೌಮತ್ವದ ಅಡಿಯಲ್ಲಿ ಜೈನ ಧರ್ಮವನ್ನು ರಾಜ್ಯ ಧರ್ಮವಾಗಿ ಪ್ರೋತ್ಸಾಹಿಸಿದರು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
86). ಜೋರ್ಡಾನ್ ದೇಶದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಜೋರ್ಡಾನ್ ಪಶ್ಚಿಮ ಏಷ್ಯಾದ ಲೆವಂಟ್ ಪ್ರದೇಶದ ಭಾಗವಾಗಿದೆ.
- ಕೆಂಪು ಸಮುದ್ರದಲ್ಲಿನ ಒಂದು ಸಣ್ಣ ಕರಾವಳಿಯನ್ನು ಹೊರತುಪಡಿಸಿ ಇದು ಸಂಪೂರ್ಣವಾಗಿ ಭೂಬಂಧಿತ(ಭೂಆವೃತ) ರಾಷ್ಟ್ರವಾಗಿದೆ.
- ಭೂಮಿಯ ಅತ್ಯಂತ ತಗ್ಗು ಪ್ರದೇಶವಾದ ಮೃತ ಸಮುದ್ರವು (Dead Sea) ಜೋರ್ಡಾನ್ ಮತ್ತು ಪ್ಯಾಲೆಸ್ಟೈನ್ ನಡುವೆ ಇದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
87). ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ (UNAOC)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು 2005 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದನ್ನು ಟರ್ಕಿ ಹಾಗೂ ಸ್ಪೇನ್ ರಾಷ್ಟ್ರಗಳು ಆರಂಭಿಸಿದ್ದವು.
- ಇದರ ಸಚಿವಾಲಯವು ಜಿನೀವಾದಲ್ಲಿದೆ.
- ಧ್ರುವೀಕರಣ, ಉಗ್ರವಾದ, ಪರಕೀಯ ದ್ವೇಷ ಮತ್ತು ದ್ವೇಷ ಭಾಷಣವನ್ನು ಎದುರಿಸುವ ಮೂಲಕ ಅಂತರ-ಸಾಂಸ್ಕೃತಿಕ ಮತ್ತು ಅಂತರ-ಧಾರ್ಮಿಕ ಸಂಬಂಧಗಳನ್ನು ಸುಧಾರಿಸುವುದು ಇದರ ಕಾರ್ಯವಾಗಿದೆ.
- ಪರಸ್ಪರ ತಿಳುವಳಿಕೆ, ಒಳಗೊಳ್ಳುವಿಕೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
88). ಈ ಕೆಳಗಿನವುಗಳಲ್ಲಿ ಯಾವುವು ರಾಷ್ಟ್ರೀಯ ರಕ್ತ ವರ್ಗಾವಣೆ ಮಸೂದೆ, 2025 ರ ನಿಬಂಧನೆಗಳಾಗಿವೆ?
- ದೇಶದಾದ್ಯಂತದ ಎಲ್ಲಾ ರಕ್ತ ಕೇಂದ್ರಗಳ ಕಡ್ಡಾಯ ನೋಂದಣಿ.
- ಅಸುರಕ್ಷಿತ, ಅನೈತಿಕ ಅಥವಾ ನಿಯಮಗಳನ್ನು ಪಾಲಿಸದ ಆಚರಣೆಗಳಿಗೆ ಕಠಿಣ ದಂಡ ವಿಧಿಸುವಿಕೆ.
- ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು.
- ವಾಣಿಜ್ಯ ರಕ್ತದ ಬ್ಯಾಂಕ್ಗಳಿಗೆ ತಮ್ಮದೇ ಆದ ಬೆಲೆಯನ್ನು ನಿಗದಿಪಡಿಸಲು ಅಧಿಕಾರ ನೀಡುವುದು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 3 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
89). ಧ್ರುವ್ 64 (DHRUV64) ಎಂದರೆ ಏನು?
- ಇಸ್ರೋ ಉಡಾವಣೆ ಮಾಡಿದ ಒಂದು ಉಪಗ್ರಹ.
- ಸಿ-ಡಾಕ್ (C-DAC) ಅಭಿವೃದ್ಧಿಪಡಿಸಿದ ಸಾಮಾನ್ಯ ಬಳಕೆಯ ಮೈಕ್ರೋಪ್ರೊಸೆಸರ್.
- ಭಾರತದ ಹೊಸ ಕ್ಷಿಪಣಿ ವ್ಯವಸ್ಥೆ.
- ಒಂದು ಬಾಹ್ಯಾಕಾಶ ದೂರದರ್ಶಕ
90). 2025 ರ ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿಗಳಿಗೆ (NECA) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL), ರಾಜ್ಯ ಇಂಧನ ದಕ್ಷತೆ ಸಾಧನೆ ಪ್ರಶಸ್ತಿ (SDA ಗ್ರೂಪ್-1) ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.
- ಇದನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಅಡಿಯಲ್ಲಿ ಇಂಧನ ದಕ್ಷತೆ ಬ್ಯೂರೋ (BEE) ಸ್ಥಾಪಿಸಿದೆ.
- ರಾಜ್ಯಗಳು, ಉದ್ಯಮಗಳು ಮತ್ತು ಸಂಸ್ಥೆಗಳ ನಡುವೆ ಇಂಧನ ದಕ್ಷತೆ ಮತ್ತು ಸಂರಕ್ಷಣೆಯಲ್ಲಿನ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
- ಇದನ್ನು ಕೇವಲ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ನೀಡಲಾಗುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 4
91). ಅಂತರರಾಷ್ಟ್ರೀಯ ಬದ್ಧತೆಗಳಿಗೆ ಸಂಬಂಧಿಸಿದಂತೆ, “ಅರಾವಳಿ ಹಸಿರು ಗೋಡೆ ಯೋಜನೆ”ಯು ಭಾರತದ ಈ ಕೆಳಗಿನ ಯಾವ ಒಪ್ಪಂದಗಳ ಅಡಿಯಲ್ಲಿನ ಜವಾಬ್ದಾರಿಗಳಿಗೆ ಕೊಡುಗೆ ನೀಡುತ್ತದೆ?
- ಮರುಭೂಮೀಕರಣ ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ (UNCCD).
- ಜೈವಿಕ ವೈವಿಧ್ಯತೆಯ ಸಮಾವೇಶ (CBD).
- ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCCC).
- ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ (CITES).
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
92). “ಕೋಪನ್ಹೆಗನ್ ಘೋಷಣೆ”ಯು ಯಾವುದರ ಮೇಲೆ ಕೇಂದ್ರೀಕರಿಸುತ್ತದೆ?
- ವೃತ್ತಿಪರ ಲೀಗ್ಗಳನ್ನು ಉತ್ತೇಜಿಸುವುದು.
- ಕ್ರೀಡೆಯಲ್ಲಿ ಉದ್ದೀಪನಾ ಮದ್ದು ಸೇವನೆ (ಡೋಪಿಂಗ್) ವಿರೋಧಿ ಕ್ರಮಗಳು
- ಕ್ರೀಡಾ ಒಕ್ಕೂಟಗಳ ಖಾಸಗೀಕರಣ.
- ಅಂತರರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು.
93). ಪಾಮಿರ್ ಪರ್ವತಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇಂಡಿಯನ್ ಮತ್ತು ಯುರೇಷಿಯನ್ ಭೂಫಲಕಗಳ ಘರ್ಷಣೆಯಿಂದ ಪಾಮಿರ್ ಪರ್ವತಗಳು ರೂಪುಗೊಂಡಿವೆ.
- ಇವುಗಳನ್ನು “ವಿಶ್ವದ ಚಾವಣಿ” ಎಂದೂ ಕರೆಯಲಾಗುತ್ತದೆ.
- ಈ ಪರ್ವತ ಶ್ರೇಣಿಯು ಸಂಪೂರ್ಣವಾಗಿ ತಜಕಿಸ್ತಾನ್ ದೇಶದ ವ್ಯಾಪ್ತಿಯಲ್ಲಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
94). ಭಾರತವು “ಸೀಹಾಕ್ ಹೆಲಿಕಾಪ್ಟರ್ಗಳನ್ನು” ಯಾವ ದೇಶದಿಂದ ಸ್ವಾಧೀನಪಡಿಸಿಕೊಂಡಿದೆ?
- ರಷ್ಯಾ
- ಅಮೆರಿಕ ಸಂಯುಕ್ತ ಸಂಸ್ಥಾನ
- ಯುನೈಟೆಡ್ ಕಿಂಗ್ಡಮ್
- ಫ್ರಾನ್ಸ್
95). ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- ಶೌರ್ಯ ಪ್ರಶಸ್ತಿಗಳನ್ನು ವರ್ಷಕ್ಕೆ ಎರಡು ಬಾರಿ, ಅಂದರೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
- ಯುದ್ಧಕಾಲದ ಪ್ರಶಸ್ತಿಗಳನ್ನು ರಕ್ಷಣಾ ಸಚಿವಾಲಯವು ಘೋಷಿಸಿದರೆ, ಶಾಂತಿಕಾಲದ ಪ್ರಶಸ್ತಿಗಳನ್ನು ಗೃಹ ಸಚಿವಾಲಯವು ಘೋಷಿಸುತ್ತದೆ.
- ಪರಮ ವೀರ ಚಕ್ರವನ್ನು ಮರಣೋತ್ತರವಾಗಿ ನೀಡಬಹುದು, ಆದರೆ ಅಶೋಕ ಚಕ್ರವನ್ನು ಹಾಗೆ ನೀಡಲು ಸಾಧ್ಯವಿಲ್ಲ.
ಈ ಕೆಳಗಿನ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
96). ಈ ಕೆಳಗಿನ ಕಾಯ್ದೆಗಳನ್ನು ಅವುಗಳ ಪ್ರಾಥಮಿಕ ಉದ್ದೇಶಗಳೊಂದಿಗೆ ಹೊಂದಿಸಿ:
|
ಕಾಯ್ದೆಗಳು
|
ಪ್ರಾಥಮಿಕ ಉದ್ದೇಶಗಳು
|
|
a. ಅನೈತಿಕ ವ್ಯಾಪಾರ (ತಡೆಗಟ್ಟುವಿಕೆ) ಕಾಯ್ದೆ, 1956
|
1. ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವುದು ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ನಿಯಂತ್ರಿಸುವುದು.
|
|
b. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986
|
2. ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯನ್ನು ತಡೆಗಟ್ಟುವುದು.
|
|
c. ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976
|
3. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದು.
|
|
d. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (POCSO) ಕಾಯ್ದೆ, 2012
|
4. ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಮತ್ತು ಪುನರ್ವಸತಿ ಒದಗಿಸುವುದು.
|
ಆಯ್ಕೆಗಳು:
- a- 2, b- 1, c- 4, d- 3
- a- 4, b- 3, c- 1, d- 2
- a- 1, b- 2, c- 3, d- 4
- a- 3, b- 1, c- 2, d- 4
97). ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಯೋಜನೆಯು ಯುವಕರಿಗೆ ನಾಲ್ಕು ವರ್ಷಗಳ ಕಾಲ ‘ಅಗ್ನಿವೀರರಾಗಿ’ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.
- ನಾಲ್ಕು ವರ್ಷಗಳ ನಂತರ, ಎಲ್ಲಾ ಅಗ್ನಿವೀರರನ್ನು ಸ್ವಯಂಚಾಲಿತವಾಗಿ ನಿಯಮಿತ ಸೇವೆಗೆ ನೇಮಿಸಿಕೊಳ್ಳಲಾಗುತ್ತದೆ.
- ಅಧಿಕಾರಿ ದರ್ಜೆಗಿಂತ ಕೆಳಗಿನ ಸಿಬ್ಬಂದಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
- ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ರಿಡ್ಜ್ ಕೋರ್ಸ್ಗಳ ಸೌಲಭ್ಯ, ಸರ್ಕಾರಿ ಉದ್ಯೋಗಗಳಲ್ಲಿ ಕಡ್ಡಾಯ ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ವೃತ್ತಿಪರ ತರಬೇತಿಗೆ ಬೆಂಬಲವನ್ನು ಈ ಯೋಜನೆಯಡಿ ನೀಡಲಾಗುತ್ತದೆ.
ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಎಲ್ಲವೂ ಸರಿಯಾಗಿವೆ
98). ‘ಇಂಡಿ ನಿಂಬೆ’ಯಂತಹ ಭೌಗೋಳಿಕ ಸೂಚಕ (GI) ಮಾನ್ಯತೆ ಹೊಂದಿದ ಕೃಷಿ ಉತ್ಪನ್ನಗಳ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ರಫ್ತಿಗೆ ಈ ಕೆಳಗಿನ ಯಾವ ಸಂಸ್ಥೆಯು ಬೆಂಬಲ ನೀಡುತ್ತದೆ?
- ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)
- ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)
- ನಬಾರ್ಡ್ (NABARD)
- ರಾಷ್ಟ್ರೀಯ ತೋಟಗಾರಿಕೆ ಮಂಡಳಿ
99). ಆರ್ಕ್ಟಿಕ್ ಟಂಡ್ರಾವು ಈ ಕೆಳಗಿನ ಯಾವ ಪ್ರದೇಶಗಳಲ್ಲಿ ಕಂಡುಬರುತ್ತದೆ?
- ಅಲಾಸ್ಕಾ, ಕೆನಡಾ, ಗ್ರೀನ್ಲ್ಯಾಂಡ್, ಸೈಬೀರಿಯಾ
- ಅಲಾಸ್ಕಾ, ಅಂಟಾರ್ಟಿಕಾ, ಗ್ರೀನ್ಲ್ಯಾಂಡ್, ಸೈಬೀರಿಯಾ
- ಅಲಾಸ್ಕಾ, ಕೆನಡಾ, ಗ್ರೀನ್ಲ್ಯಾಂಡ್, ಅಂಟಾರ್ಟಿಕಾ
- ಅಲಾಸ್ಕಾ, ಕೆನಡಾ, ಅಂಟಾರ್ಟಿಕಾ, ಸೈಬೀರಿಯಾ
100). ಬಂದರು ಭದ್ರತಾ ಬ್ಯೂರೋಗೆ (ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ ) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಬಂದರು ಭದ್ರತಾ ಬ್ಯೂರೋವನ್ನು ವ್ಯಾಪಾರಿ ಹಡಗುಸಾಗಣೆ (ಮರ್ಚೆಂಟ್ ಶಿಪ್ಪಿಂಗ್) ಕಾಯ್ದೆ, 2025 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
- ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಇದನ್ನು ಐಪಿಎಸ್ ಅಧಿಕಾರಿ ದರ್ಜೆಯ ಮಹಾನಿರ್ದೇಶಕರು ಮುನ್ನಡೆಸುತ್ತಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಎಲ್ಲವೂ
101). ಪೋರ್ಚುಗೀಸ್ ಆಳ್ವಿಕೆಯಿಂದ ಈ ಕೆಳಗಿನ ಯಾವ ಪ್ರದೇಶಗಳನ್ನು ವಿಮೋಚನೆಗೊಳಿಸಲು ‘ಆಪರೇಷನ್ ವಿಜಯ್’ (1961) ಅನ್ನು ಪ್ರಾರಂಭಿಸಲಾಯಿತು?
- ಗೋವಾ, ದಮನ್ ಮತ್ತು ದಿಯು
- ಗೋವಾ ಮಾತ್ರ
- ದಮನ್ ಮತ್ತು ದಿಯು ಮಾತ್ರ
- ಪಾಂಡಿಚೇರಿ ಮತ್ತು ಗೋವಾ
102). ‘ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025’ ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಮಸೂದೆಯು ಭದ್ರತಾ ಪತ್ರಗಳ ಒಪ್ಪಂದಗಳು (ನಿಯಂತ್ರಣ) ಕಾಯ್ದೆ, 1956, ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI) ಕಾಯ್ದೆ, 1992.ಠೇವಣಿ ಕಾಯ್ದೆ, 1996 ಗಳನ್ನೂ ಕ್ರೂಢೀಕರಿಸುವ ಗುರಿಯನ್ನು ಹೊಂದಿದೆ.
- ಸೆಬಿ ಮಂಡಳಿಯ ಸದಸ್ಯ ಬಲವನ್ನು ಅಧ್ಯಕ್ಷರು ಸೇರಿದಂತೆ 9 ರಿಂದ 15 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
- ಹೊಸ ಮಸೂದೆಯ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸೆಬಿಯ ಅಧ್ಯಕ್ಷರನ್ನು ನೇಮಕ ಮಾಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 2 ಮತ್ತು 3 ಮಾತ್ರ
B. 1 ಮತ್ತು 3 ಮಾತ್ರ
C. 1 ಮತ್ತು 2 ಮಾತ್ರ
D. 1, 2 ಮತ್ತು 3
103). ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಮಾಲೀಕತ್ವದ ಮಾದರಿಯು ಈ ಕೆಳಗಿನಂತಿದೆ:
- ಭಾರತ ಸರ್ಕಾರ 50%, ರಾಜ್ಯ ಸರ್ಕಾರ 25%, ಪ್ರಾಯೋಜಕ ಬ್ಯಾಂಕ್ 25%.
- ಭಾರತ ಸರ್ಕಾರ 50%, ರಾಜ್ಯ ಸರ್ಕಾರ 15%, ಪ್ರಾಯೋಜಕ ಬ್ಯಾಂಕ್ 35%.
- ಭಾರತ ಸರ್ಕಾರ 60%, ರಾಜ್ಯ ಸರ್ಕಾರ 20%, ಪ್ರಾಯೋಜಕ ಬ್ಯಾಂಕ್ 20%.
- ಭಾರತ ಸರ್ಕಾರ 40%, ರಾಜ್ಯ ಸರ್ಕಾರ 30%, ಪ್ರಾಯೋಜಕ ಬ್ಯಾಂಕ್ 30%.
104). ಮೋನಾಜೈಟ್ ಹೊರತಾಗಿ, ಭಾರತದ ಕರಾವಳಿ ತೀರದ ಮರಳಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಖನಿಜಗಳು ಯಾವುವು?
- ಇಲ್ಮೆನೈಟ್, ರೂಟೈಲ್, ಜಿರ್ಕಾನ್, ಗಾರ್ನೆಟ್, ಸಿಲ್ಲಿಮನೈಟ್.
- ತಾಮ್ರ, ಬಾಕ್ಸೈಟ್, ಕ್ರೋಮೈಟ್, ಸೀಸ.
- ಕಬ್ಬಿಣದ ಅದಿರು, ಮ್ಯಾಂಗನೀಸ್, ಚಿನ್ನ, ಬೆಳ್ಳಿ.
- ಕಲ್ಲಿದ್ದಲು, ಸುಣ್ಣದ ಕಲ್ಲು, ಡೊಲೊಮೈಟ್, ಫೆಲ್ಡ್ಸ್ಪಾರ್.
105). ರಾಟ್ಲೆ ಜಲವಿದ್ಯುತ್ ಯೋಜನೆಯನ್ನು ಯಾವ ನದಿಯ ಮೇಲೆ ನಿರ್ಮಿಸಲಾಗುತ್ತದೆ?
- ಝೀಲಂ
- ಚೆನಾಬ್
- ರಾವಿ
- ಸಿಂಧೂ
106). ‘ರೆಸ್ಪಾಂಡ್ ಬ್ಯಾಸ್ಕೆಟ್ 2025’ ಈ ಕೆಳಗಿನ ಯಾವ ಸಂಸ್ಥೆಯ ಉಪಕ್ರಮವಾಗಿದೆ?
- ಡಿ ಆರ್ ಡಿ ಒ
- ಇಸ್ರೋ
- ನೀತಿ ಆಯೋಗ
- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ಅಭ್ಯಾಸ ಪ್ರಶ್ನೋತ್ತರಗಳು
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ:
ಉತ್ತರಗಳು
1) B
2) C
3) B
4) C
5) C
6) B
7) B
8) A
9) D
10) C
11) B
12) A
13) A
14) B
15) A
16) C
17) A
18) B
19) A
20) C
21) A
22) B
23) C
24) A
25) C
26) A
27) B
28) A
29) C
30) D
31) A
32) B
33) C
34) B
35) A
36) A
37) D
38) D
39) B
40) B
41) C
42) C
43) A
44) A
45) B
46) A
47) C
48) B
49) B
50) A
51) C
52) A
53) B
54) A
55) A
56) C
57) B
58) B
59) A
60) C
61) B
62) D
63) B
64) A
65) B
66) C
67) C
68) A
69) B
70) B
71) A
72) C
73) A
74) B
75) C
76) D
77) C
78) B
79) A
80) B
81) D
82) B
83) A
84) A
85) A
86) B
87) A
88) C
89) B
90) C
91) A
92) B
93) A
94) B
95) C
96) A
97) B
98) B
99) A
100) B
101) A
102) C
103) B
104) A
105) B
106) B