ಜಯಪ್ರಕಾಶ್ ನಾರಾಯಣ ಪ್ರಶಸ್ತಿ, 2025
ಇದೀಗ ಸುದ್ದಿಯಲ್ಲಿದೆ:
- ಭಾರತ ಯಾತ್ರಾ ಕೇಂದ್ರವು 2025 ರ ಜಯಪ್ರಕಾಶ್ ನಾರಾಯಣ ಪ್ರಶಸ್ತಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರನ್ನು ಆಯ್ಕೆ ಮಾಡಿದೆ.
ಆಯ್ಕೆ ಸಮಿತಿ:- ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಇದ್ದರು .



ನಿಮ್ಮದೊಂದು ಉತ್ತರ