ರಾಜ್ಯೋತ್ಸವ ಪ್ರಶಸ್ತಿ | ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ಸಾಹಿತ್ಯ ಪ್ರಶಸ್ತಿಗಳು, 2019

ರಾಜ್ಯೋತ್ಸವ ಪ್ರಶಸ್ತಿ

ಇದೀಗ ಸುದ್ದಿಯಲ್ಲಿದೆ:

  • ನವೆಂಬರ್ 1 ರಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 70 ಮಹನೀಯರಿಗೆ ರಾಜ್ಯ ಸರ್ಕಾರವು ತನ್ನ ವಾರ್ಷಿಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ:

  • ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ‘ರಾಜ್ಯೋತ್ಸವ ಪ್ರಶಸ್ತಿ’ ಎಂತಲೂ ಕರೆಯಲಾಗುತ್ತದೆ.
  • ಇದು ಕರ್ನಾಟಕ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. 
  • ಐತಿಹಾಸಿಕ ಮಹತ್ವ: 1956 ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸುವ ಮೂಲಕ ಕರ್ನಾಟಕ ರಾಜ್ಯ ರಚನೆಯಾದ ಸ್ಮರಣಾರ್ಥವಾಗಿ, ಪ್ರತಿ ವರ್ಷ ನವೆಂಬರ್ 1 ರಂದು ಅಂದರೆ ‘ಕನ್ನಡ ರಾಜ್ಯೋತ್ಸವ’ದಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
  • ಈ ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನ, 25 ಗ್ರಾಂ ಚಿನ್ನದ ಪದಕ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ.

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು:

ಕ್ರ.ಸಂ

ಪ್ರಶಸ್ತಿ ಪುರಸ್ಕೃತರು

ಕ್ಷೇತ್ರ

1

ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) 

ಆಡಳಿತ

2

ಡಾ.ಎಸ್.ವಿ.ಹಿತ್ತಲಮನಿ

ಕೃಷಿ

3

ಶ್ರೀ ಎಂ ಸಿ ರಂಗಸ್ವಾಮಿ

ಕೃಷಿ

4

ಶ್ರೀ ಪ್ರಕಾಶ್ ರಾಜ್

ಚಲನಚಿತ್ರ /ಕಿರುತೆರೆ

5

ಶ್ರೀಮತಿ ವಿಜಯಲಕ್ಷ್ಮೀ ಸಿಂಗ್

ಚಲನಚಿತ್ರ /ಕಿರುತೆರೆ

6

ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ 

ಜಾನಪದ

7

ಶ್ರೀ ಬಿ. ಟಾಕಪ್ಪ ಕಣ್ಣೂರು 

ಜಾನಪದ

8

ಶ್ರೀ ಸಣ್ ನಿಂಗಪ್ಪ  ಸತ್ತೆಪ್ಪ ಮುಶೆಣ್ಣಗೋಳ

ಜಾನಪದ

9

ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ 

ಜಾನಪದ

10

ಶ್ರೀ ಎಂ. ಟೋಪಣ್ಣ

ಜಾನಪದ

11

ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ

ಜಾನಪದ

12

ಶ್ರೀಮತಿ ಸಿಂಧು ಗುಜರನ್

ಜಾನಪದ

13

ಶ್ರೀ ಎಲ್. ಮಹದೇವಪ್ಪ ಉಡಿಕಲ್

ಜಾನಪದ

14

ಪ್ರೊ. ಕೆ. ರಾಮಮೂರ್ತಿ ರಾವ್

ನೃತ್ಯ

15

ಶ್ರೀ ರಾಮೇಗೌಡ

ಪರಿಸರ

16

ಶ್ರೀ ಮಲ್ಲಿಕಾರ್ಜುನ ನಿಂಗಪ್ಪ

ಪರಿಸರ

17

ಶ್ರೀ ಗುಂಡೂರಾಜ್

ಬಯಲಾಟ

18

ಶ್ರೀ ಕೆ.ಸುಬ್ರಮಣ್ಯ 

ಮಾಧ್ಯಮ

19

ಶ್ರೀ ಅಂಶಿ ಪ್ರಸನ್ನಕುಮಾರ್

ಮಾಧ್ಯಮ

20

ಶ್ರೀ ಬಿ.ಎಂ ಹನೀಫ್

ಮಾಧ್ಯಮ

21

ಶ್ರೀ ಎಂ ಸಿದ್ಧರಾಜು

ಮಾಧ್ಯಮ

22

ಶ್ರೀ ಕೋಟ ಸುರೇಶ ಬಂಗೇರ

ಯಕ್ಷಗಾನ

23

ಶ್ರೀ ಐರಬೈಲ್‌ ಆನಂದ ಶೆಟ್ಟಿ

ಯಕ್ಷಗಾನ

24

ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)

ಯಕ್ಷಗಾನ

25

ಶ್ರೀ ರಾಮಯ್ಯ 

ವಿಜ್ಞಾನ-ತಂತ್ರಜ್ಞಾನ 

26

ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್

ವಿಜ್ಞಾನ-ತಂತ್ರಜ್ಞಾನ 

27

ಡಾ. ಆರ್. ವಿ ನಾಡಗೌಡ 

ವಿಜ್ಞಾನ-ತಂತ್ರಜ್ಞಾನ 

28

ಡಾ. ಆಲಮ್ಮ ಮಾರಣ್ಣ 

ವೈದ್ಯಕೀಯ

29

ಡಾ. ಜಯರಂಗನಾಥ್ 

ವೈದ್ಯಕೀಯ

30

ಶ್ರೀ ಉಮೇಶ ಪಂಬದ

ಶಿಲ್ಪಕಲೆ / ಇತರೆ ಕಲೆ

31

ಡಾ. ರವೀಂದ್ರ ಕೋರಿಶೆಟ್ಟಿರ್

ಶಿಲ್ಪಕಲೆ / ಇತರೆ ಕಲೆ

32

ಶ್ರೀ ಕೆ.ದಿನೇಶ್

ಶಿಲ್ಪಕಲೆ / ಇತರೆ ಕಲೆ

33

ಶ್ರೀ ಶಾಂತರಾಜು 

ಶಿಲ್ಪಕಲೆ / ಇತರೆ ಕಲೆ

34

ಶ್ರೀ ಜಾಫರ್ ಮೊಹಿಯುದ್ದೀನ್

ಶಿಲ್ಪಕಲೆ / ಇತರೆ ಕಲೆ

35

ಶ್ರೀ ಪೆನ್ನ ಓಬಳಯ್ಯ  

ಶಿಲ್ಪಕಲೆ / ಇತರೆ ಕಲೆ

36

ಶ್ರೀ ಶಾಂತಿ ಬಾಯಿ

ಶಿಲ್ಪಕಲೆ / ಇತರೆ ಕಲೆ

37

ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ)

ಇತರೆ ಕಲೆ

38

ಶ್ರೀ ದೇವೆಂದ್ರಕುಮಾರ ಪತ್ತಾರ್

ಸಂಗೀತ

39

ಶ್ರೀ ಮಡಿವಾಳಯ್ಯ ಸಾಲಿ

ಸಂಗೀತ

40

ಶ್ರೀಮತಿ ಸೂಲಗಿತ್ತಿ ಈರಮ್ಮ 

ಸಮಾಜ ಸೇವೆ

41

ಶ್ರೀಮತಿ ಫಕ್ಕೀರಿ

ಸಮಾಜ ಸೇವೆ

42

ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ

ಸಮಾಜ ಸೇವೆ

43

ಡಾ. ಎನ್. ಸೀತಾರಾಮ ಶೆಟ್ಟಿ

ಸಮಾಜ ಸೇವೆ

44

ಶ್ರೀ ಕೋಣಂದೂರು ಲಿಂಗಪ್ಪ 

ಸಮಾಜ ಸೇವೆ

45

ಶ್ರೀ ಶೇಖರಗೌಡ ವಿ ಮಾಲಿಪಾಟೀಲ್ 

ಸಹಕಾರ

46

ಪ್ರೊ. ರಾಜೇಂದ್ರ ಚೆನ್ನಿ

ಸಾಹಿತ್ಯ

47

ಶ್ರೀ ತುಂಬಾಡಿ ರಾಮಯ್ಯ

ಸಾಹಿತ್ಯ

48

ಪ್ರೊ ಆರ್ ಸುನಂದಮ್ಮ 

ಸಾಹಿತ್ಯ

49

ಡಾ.ಎಚ್.ಎಲ್ ಪುಷ್ಪ 

ಸಾಹಿತ್ಯ

50

ಶ್ರೀ ರಹಮತ್ ತರೀಕೆರೆ

ಸಾಹಿತ್ಯ

51

ಶ್ರೀ ಹ.ಮ. ಪೂಜಾರ

ಸಾಹಿತ್ಯ

52

ಶ್ರೀ ಜಕರಿಯ ಬಜಪೆ (ಸೌದಿ ಅರೇಬಿಯಾ)

ಹೊರನಾಡು ಕನ್ನಡಿಗ

53

ಶ್ರೀ ಪಿ ವಿ ಶೆಟ್ಟಿ (ಮುಂಬೈ)

ಹೊರನಾಡು ಕನ್ನಡಿಗ

54

ಶ್ರೀ ಹೆಚ್.ಎಂ. ಪರಮಶಿವಯ್ಯ

ರಂಗಭೂಮಿ 

55

ಶ್ರೀ ಎಲ್.ಬಿ.ಶೇಖ್ (ಮಾಸ್ತರ್)

ರಂಗಭೂಮಿ 

56

ಶ್ರೀ ಬಂಗಾರಪ್ಪ ಖುದಾನಪುರ

ರಂಗಭೂಮಿ 

57

ಶ್ರೀ ಮೈಮ್ ರಮೇಶ್

ರಂಗಭೂಮಿ 

58

ಶ್ರೀಮತಿ ಡಿ.ರತ್ನಮ್ಮ ದೇಸಾಯಿ 

ರಂಗಭೂಮಿ 

59

ಡಾ. ಎಂ.ಆರ್. ಜಯರಾಮ್

ಶಿಕ್ಷಣ 

60

ಡಾ. ಎನ್ ಎಸ್ ರಾಮೇಗೌಡ

ಶಿಕ್ಷಣ 

61

ಶ್ರೀ. ಎಸ್. ಬಿ. ಹೊಸಮನಿ

ಶಿಕ್ಷಣ 

62

ಶ್ರೀಮತಿ ರಾಜಶ್ರೀ ನಾಗರಾಜು

ಶಿಕ್ಷಣ 

63

ಶ್ರೀ ಆಶೀಶ್ ಕುಮಾರ್ ಬಲ್ಲಾಳ

ಕ್ರೀಡೆ

64

ಶ್ರೀ ಎಂ ಯೋಗೇಂದ್ರ

ಕ್ರೀಡೆ

65

ಡಾ. ಬಬಿನಾ ಎನ್.ಎಂ (ಯೋಗ)

ಕ್ರೀಡೆ

66

ನ್ಯಾ. ಶ್ರೀ ಪವನ್ ಕುಮಾರ್ ಭಜಂತ್ರಿ 

ನ್ಯಾಯಾಂಗ

67

ಶ್ರೀ ಬಸಣ್ಣ ಮೋನಪ್ಪ ಬಡಿಗೇರ

ಶಿಲ್ಪಕಲೆ

68

ಶ್ರೀ ನಾಗಲಿಂಗಪ್ಪ ಜಿ ಗಂಗೂರ 

ಶಿಲ್ಪಕಲೆ

69

ಶ್ರೀ ಬಿ. ಮಾರುತಿ

ಚಿತ್ರಕಲೆ

70

ಶ್ರೀಮತಿ ಎಲ್. ಹೇಮಾಶೇಖರ್

ಕರಕುಶಲ

ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ಸಾಹಿತ್ಯ ಪ್ರಶಸ್ತಿಗಳು, 2019

ಇದೀಗ ಸುದ್ದಿಯಲ್ಲಿದೆ: 

  • ಕನ್ನಡ ಚಲನಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಯನ್ನು ಪರಿಗಣಿಸಿ ವ್ಯಕ್ತಿಗಳ ಅತ್ಯುನ್ನತ ಕೊಡುಗೆಗಳನ್ನು ಗೌರವಿಸಲು ಕರ್ನಾಟಕ ಸರ್ಕಾರವು 2019ನೇ ಸಾಲಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೀಡುತ್ತದೆ.

ಪ್ರಶಸ್ತಿ ಪುರಸ್ಕೃತರ ವಿವರ

  • ಡಾ. ರಾಜ್‌ಕುಮಾರ್ ಪ್ರಶಸ್ತಿ
    • ಪುರಸ್ಕೃತರು: ಉಮಾಶ್ರೀ
    • ವಿಭಾಗ: ಚಲನಚಿತ್ರ ರಂಗದ ಜೀವಮಾನ ಸಾಧನೆ.
  • ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
    • ಪುರಸ್ಕೃತರು: ಎನ್. ಆರ್. ನಂಜುಂಡೇಗೌಡ
    • ವಿಭಾಗ: ಚಲನಚಿತ್ರ ನಿರ್ದೇಶನದಲ್ಲಿ ಜೀವಮಾನ ಸಾಧನೆ.
  • ಡಾ. ವಿಷ್ಣುವರ್ಧನ್ ಪ್ರಶಸ್ತಿ
    • ಪುರಸ್ಕೃತರು: ರಿಚರ್ಡ್ ಕ್ಯಾಸ್ಟಲಿನೊ
    • ವಿಭಾಗ: ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜೀವಮಾನ ಸಾಧನೆ.
  • ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ
    • ಸಾಹಿತ್ಯ ವಿಭಾಗದಲ್ಲಿ, ಅಂಕಿತ ಪ್ರಕಾಶನ ಪ್ರಕಟಿಸಿದ “ಬೆಳ್ಳಿ ತೊರೆ – ಸಿನಿಮಾ ಪ್ರಬಂಧಗಳು” ಕೃತಿಗಾಗಿ ಹಿರಿಯ ಪತ್ರಕರ್ತ ರಘುನಾಥ್ ಚ.ಹ. ಅವರಿಗೆ 2019 ನೇ ಸಾಲಿನ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
    • ಲೇಖಕರು ಮತ್ತು ಪ್ರಕಾಶಕರಿಬ್ಬರಿಗೂ ತಲಾ ₹20,000 ನಗದು ಬಹುಮಾನ ಹಾಗೂ ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts